ಎ.ಎಚ್. ಕೊಳಮಲಿಗೆ ರಾಜ್ಯೋತ್ಸವ ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com,  ಅ.25ವಿಜಯಪುರ: ನಾಡಿನ ಉದಯೋನ್ಮುಖ ಕವಿ, ಜಾನಪದ ವಿದ್ವಾಂಸ, ವಿಜಯಪುರ ನಗರದ ಚೇತನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಾಹಿತಿ, ಪೆÇ್ರ, ಅಡವಿಸ್ವಾಮಿ ಕೊಳಮಲಿ ಯವರಿಗೆ ಬೆಂಗಳೂರಿನ ಅನ್ವೇಷಣೆ ಸಾಂಸ್ಕøತಿಕ ಅಕಾಡೆಮಿಯು ಸಾಹಿತ್ಯ ರತ್ನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಕೊಳಮಲಿಯವರಿಗೆ ಈ ಮುಂಚೆ ಬಸವ ಭೂಷಣ, ಕರುನಾಡು ಕಿರೀಟ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿನ ನಯನ ಸಭಾಂಗಣದಲ್ಲಿ ನವೆಂಬರ್ 30 ರಂದು ನಡೆಯುವ ಪ್ರಶಸ್ತಿ […]

ಎ.ಎಚ್. ಕೊಳಮಲಿಗೆ ರಾಜ್ಯೋತ್ಸವ ಪ್ರಶಸ್ತಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್