newskadaba

ಮಂಗಳೂರು: ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ ಅರಿವು ಸಾಲ ಮಾಹಿತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮ0ಗಳೂರು,ಜುಲೈ.03. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಹಾಗೂ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ (ಲಿ) ಇನೋಳಿ, ಕೊಣಾಜೆ ಇದರ ಜಂಟಿ ಸಹಯೋಗದೊಂದಿಗೆ ಜುಲೈ 7 ರಂದು ಬೆಳಿಗ್ಗೆ 9.30ಕ್ಕೆ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಇನೋಳಿ ಇದರ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಪಾರ್ಸಿ ಮತ್ತು ಸಿಖ್ಖ್ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಶೂನ್ಯ ಬಡ್ಡಿದರದಲ್ಲಿ ಇಂಜಿನಿಯರಿಂಗ್, ಆರ್ಕಿಟೆಕ್ಚ್ ರ್ ಮತ್ತು ಡಿಪ್ಲೊಮಾ […]

ಮಂಗಳೂರು: ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ ಅರಿವು ಸಾಲ ಮಾಹಿತಿ ಕಾರ್ಯಾಗಾರ Read More »

ಕರಾವಳಿ

ಮಮಗಳೂರು: ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ

(ನ್ಯೂಸ್ ಕಡಬ) newskadaba.com ಮ0ಗಳೂರು, ಜುಲೈ 2. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್, ಸಾಂಖ್ಯಿಕ ತಜ್ಞರು, ಇವರ 125ನೇ ಜನ್ಮ ದಿನದ ಅಂಗವಾಗಿ 12ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ” ಆಚರಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜೂನ್ 29 ರಂದು ಸಾಂಖ್ಯಿಕ ದಿನವನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಛೇರಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ|| ಉದಯ ಶೆಟ್ಟಿ ಕಾರ್ಯಕ್ರಮದ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎಂ. ವಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರಾವಳಿ

ಮಮಗಳೂರು: ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ Read More »

ಕರಾವಳಿ

ಕಡಬ: ಮಹಿಳಾ ಶರೀಯತ್ ಕಾಲೇಜು ಆರಂಭ

(ನ್ಯೂಸ್ ಕಡಬ) newskadaba.com ಕಡಬ,ಜು.03. ಇಲ್ಲಿಯ ರಹ್ಮಾನಿಯಾ ಟೌನ್ ಜುಮ್ಮಾ ಮಸೀದಿ ಅಧೀನದಲ್ಲಿ ಶಂಶುಲ್ ಉಲಮಾ ಮೆಮೋರಿಯಲ್ ದಾರುರ್ಹ್ಮಾ ಮಹಿಳಾ ಶರೀಯತ್ ಕಾಲೇಜು ಜು.1ರಂದು ಪ್ರಾರಂಭಗೊಂಡಿತು. ಕಾಲೇಜನ್ನು ದುಃವಾ ಪ್ರಾರ್ಥನೆ ನೆರವೇರಿಸಿದ ಗಂಡಿಬಾಗಿಲು ಮುದರ್ರಿಸ್ ಅಸಯ್ಯದ್ ಅನಸ್ ಹಾದಿ ತಂಗಳ್ ಶರೀಯತ್ ಪಠ್ಯವನ್ನು ಅಲ್ಲಾಹುವಿನ ಹೆಸರಿನೊಂದಿಗೆ ವಿದ್ಯಾರ್ಥಿನಿಯರಿಗೆ ಹೇಳಿಕೊಡುವ ಮೂಲಕ ಚಾಲನೆ ನೀಡಿ ಮಾತನಾಡಿ ಪ್ರಸ್ತುತ ಯುವ ಜನಾಂಗ ಕೆಟ್ಟ ಹಾದಿಯಲ್ಲಿ ಸಾಗುತಿದ್ದು, ಅವರ ಜೀವನಕ್ಕೆ ಸೂಕ್ತವಾದ ಇಸ್ಲಾಮಿಕ್ ಶರೀಯತ್ ಶಿಕ್ಷಣ ಅತೀ ಅಗತ್ಯವಾಗಿದೆ. ಈಗಾಗಲೇ ವಿವಿಧ

ಕಡಬ: ಮಹಿಳಾ ಶರೀಯತ್ ಕಾಲೇಜು ಆರಂಭ Read More »

ಕರಾವಳಿ

ಕಡಬ: ಪನ್ಯ ಮದರಸಕ್ಕೆ ಉತ್ತಮ ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ,ಜು.03. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ 2018-19ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಪನ್ಯ ಮದರಸಕ್ಕೆ ಉತ್ತಮ ಫಲಿತಾಂಶ ಲಭಿಸಿದೆ.ಪನ್ಯ ಇಶಾಅತುಲ್ ಉಲೂಮ್ ಮದ್ರಸದ 7ನೇ ತರಗತಿ ವಿದ್ಯಾರ್ಥಿನಿ ಖದೀಜತು ಸ್ವಫಾ 383 ಅಂಕ ಗಳಿಸಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದರೆ 5ನೇ ತರಗತಿಯ ಮಹಮ್ಮದ್ ಅನಸ್ 429 ಹಾಗೂ ಖದೀಜತು ಶಮ್ಮ 429 ಅಂಕ ಗಳಿಸಿದ್ದಾರೆ.        

ಕಡಬ: ಪನ್ಯ ಮದರಸಕ್ಕೆ ಉತ್ತಮ ಫಲಿತಾಂಶ Read More »

ಕರಾವಳಿ

ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲಾ ಮಂತ್ರಿಮಂಡಲ

(ನ್ಯೂಸ್ ಕಡಬ) newskadaba.com ಕಡಬ,ಜು.03. ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲಾ 2018-19ನೇ ಸಾಲಿನ ಮಂತ್ರಿಮಂಡಲವನ್ನು ಇತ್ತೀಚೆಗೆ ರಚಿಸಲಾಯಿತು. ಮುಖ್ಯಮಂತ್ರಿಯಾಗಿ 8ನೇ ತರಗತಿಯ ವಿಕಾಸ್, ಉಪಮುಖ್ಯಮಂತ್ರಿಯಾಗಿ 7ನೇ ತರಗತಿ ವಿನೀತ್ ಆಯ್ಕೆಯಾಗಿದ್ದಾರೆ. ವಿದ್ಯಾಮಂತ್ರಿಯಾಗಿ 8ನೇ ತರಗತಿಯ ದೀಕ್ಷಾ ಎಸ್, ಉಪವಿದ್ಯಾಮಂತ್ರಿಯಾಗಿ 7ನೇ ಯಶಸ್ಸ್, ಆರೋಗ್ಯ ಮಂತ್ರಿ 7ನೇ ಕೌಶಿಕ್, ಉಪ ಆರೋಗ್ಯಮಂತ್ರಿಯಾಗಿ 7ನೇ ಆಶಿಕ್, ಆಹಾರ ಮಂತ್ರಿಯಾಗಿ 8ನೇ ಚರಿಷ್ಮಾ, ಉಪ ಆಹಾರ ಮಂತ್ರಿಯಾಗಿ 7ನೇ ತರಗತಿಯ ವಂಶಿತಾ, ತೃಪ್ತಿ, ಪವಿತ್ರಾ, ಶುಚಿತ್ವ ಮಂತ್ರಿಯಾಗಿ 8ನೇ ರಾಧಿಕಾ, ಉಪ ಶುಚಿತ್ವ ಮಂತ್ರಿಯಾಗಿ

ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲಾ ಮಂತ್ರಿಮಂಡಲ Read More »

ಕರಾವಳಿ

ಕುದ್ಮಾರು: ಒಂದೇ ದಿನ ಮೂವರು ಸೋದರರ ಹುಟ್ಟುಹಬ್ಬ

(ನ್ಯೂಸ್ ಕಡಬ) newskadaba.com ಕುದ್ಮಾರು,ಜು.02. ಪುತ್ತೂರು ತಾಲೂಕು ಕುದ್ಮಾರು ಗ್ರಾಮದ ಬರೆಪ್ಪಾಡಿಯ ಸೆಲಿಂ, ಸಾಜಿದ್, ಸಾದಿಕ್ ಮೂವರು ಒಡಹುಟ್ಟಿದವರು. ಇವರ ಹುಟ್ಟಿದ ದಿನದಲ್ಲೊಂದು ವಿಶೆಷವಿದೆ. ಅದೇನೆಂದರೆ ಮೂವರದ್ದು ಹುಟ್ಟಿದ ದಿನ ಒಂದೇ. ಅದು ಜುಲೈ 01. ಬಿ.ಎಂ. ಬಾವುಂಞ ಹಾಗೂ ರುಖಿಯಾ ದಂಪತಿಯ ಪುತ್ರರಾದ ಇವರು ಅನೇಕ ವಿಚಾರಗಳಲ್ಲಿ ಸಾಮ್ಯತೆಯನ್ನು ಹೊಂದಿದ್ದಾರೆ. ಎಸ್3 ಬ್ರದರ್ಸ್ ಎಂಬ ಹೆಸರನ್ನಿಟ್ಟುಕೊಂಡು ಪುತ್ತೂರಿನಲ್ಲಿ ಕ್ರೀಡಾಕೂಟ ಆಯೋಜಿಸಿದ್ದಾರೆ. ವಾಟ್ಸಪ್ ಗ್ರೂಪ್ ಮೂಲಕ ಬ್ಲಡ್ ಡೊನೇಟ್ ಕಾರ್ಯವನ್ನೂ ಮಾಡಿರುತ್ತಾರೆ. ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಇವರು

ಕುದ್ಮಾರು: ಒಂದೇ ದಿನ ಮೂವರು ಸೋದರರ ಹುಟ್ಟುಹಬ್ಬ Read More »

ಕರಾವಳಿ

ಉಪ್ಪಿನಂಗಡಿ ಘಟಕದಲ್ಲಿ ವನಮಹೋತ್ಸವ

(ನ್ಯೂಸ್ ಕಡಬ) newskadaba ಉಪ್ಪಿನಂಗಡಿ,ಜು.02. ಉಪ್ಪಿನಂಗಡಿ ಘಟಕದಲ್ಲಿ ಜೂನ್ 28 ಗುರುವಾರ ರಂದು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಗಿಡ ನೆಡುವುದು, ಕಾಡು ಸಂರಕ್ಷಿಸುವುದು ಸೇವೆ ಕೊಡುಗೆಯ ಒಂದು ಭಾಗವಾಗಿದೆ. ಒಬ್ಬಾತ ವರ್ಷಕ್ಕೆ ಒಂದು ಗಿಡ ನೆಟ್ಟರೂ ಅದು ಬಹು ದೊಡ್ಡ ಕೊಡುಗೆ ಆಗಲಿದ್ದು, ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಪ್ರತಿವರ್ಷ ವನಮಹೋತ್ಸವ ಆಚರಿಸುತ್ತೇವೆ. ಆ ಬಳಿಕ ಆ ಗಿಡ ಏನಾಗಿದೆ

ಉಪ್ಪಿನಂಗಡಿ ಘಟಕದಲ್ಲಿ ವನಮಹೋತ್ಸವ Read More »

ಕರಾವಳಿ

ಕಬಕ: ಚರಂಡಿಗಳಿಗೆ ಅಸಮರ್ಪಕ ಮೋರಿ ಅಳವಡಿಕೆ !!

(ನ್ಯೂಸ್ ಕಡಬ) newskadaba.com ಕಬಕ, ಜು.02. ಇಲ್ಲಿನ ಕಬಕ‌ ಪೇಟೆಯಿಂದ ಪೋಳ್ಯ ತಿರುವಿನ ವರೇಗೆ ರಸ್ತೆಯ ಬದಿಯ ಚರಂಡಿ ಗಳಿಗೆ ಅಸಮರ್ಪಕ ಮೋರಿ ಅಳವಡಿಸಿ ತಮ್ಮ ಖಾಸಾಗಿ ಗ್ಯಾರೇಜು, ಅಂಗಡಿ, ಮನೆಗಳಿಗೆ ರಸ್ತೆ ನಿರ್ಮಿಸಿಕೊಂಡಿದರಿಂದ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿಯುತಿದರಿಂದಾಗಿ ಮಾಣಿ – ಮೈಸೂರು ರಾಷ್ಟ ಹೆದ್ದಾರಿಯಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗುತಿತ್ತು. ಇದರಿಂದಾಗಿ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ರಸ್ತೆ ಹತ್ತಿರ ವಿರುವ ಕೃಷಿಕರಿಗೆ ತುಂಬಾ ತೊಂದರೆ ಉಂಟಾಗುತಿತ್ತು. ಸಾರ್ವ

ಕಬಕ: ಚರಂಡಿಗಳಿಗೆ ಅಸಮರ್ಪಕ ಮೋರಿ ಅಳವಡಿಕೆ !! Read More »

ಕರಾವಳಿ

ಕಬಕ: ಶಾಲಾ ನೂತನ ಮಂತ್ರಿ ಮಂಡಲ ರಚನೆ

  (ನ್ಯೂಸ್ ಕಡಬ) newskadaba ಕಬಕ,ಜು.02. ಕಬಕ ಹಿ.ಪ್ರಾ.ಶಾಲೆಯಲ್ಲಿ ಜೂ 28ರಂದು 2018/19ನೇ ಸಾಲಿನ ಮಂತ್ರಿ ಮಂಡಳ ಚುನಾವಣೆ ಮೂಲಕ ನಡೆಸಲಾಯಿತು. ಶಾಲಾ ನಾಯಕಿಯಾಗಿ 7 ನೇ ತರಗತಿಯ ಫಾತಿಮತ್ ರಸೀನ ಅಯ್ಕೆಯಾದರೆ, ಉಪನಾಯಕಿ ಯಾಗಿ 6ನೇ ತರಗತಿಯ ಗೌತಮಿ ಆಯ್ಕೆಯಾದರು. ವಿದ್ಯಾ ಮತ್ತು ಶಿಸ್ತು ಮಂತ್ರಿಯಾಗಿ 7ನೇ ಅನ್ನತ್ ಶಾಹಿರ ಮತ್ತು 6ನೇ ರಾಫಿಯ, ರಕ್ಷಣಾ ಮಂತ್ರಿ 7ನೇ ಜಾಬೀರ್ ಮತ್ತು 6ನೇ ಶ್ರೇಯಸ್, ಅರೋಗ್ಯ ಮತ್ತು ಸ್ವಚ್ಚತಾ ಸಚಿವರಾಗಿ ಬಸವರಾಜ್ ಮತ್ತು ರಕ್ಷಿತಾ, ವಾರ್ತಾ

ಕಬಕ: ಶಾಲಾ ನೂತನ ಮಂತ್ರಿ ಮಂಡಲ ರಚನೆ Read More »

ಕರಾವಳಿ

ಒಡಕುಗಳನ್ನು ಸರಿಪಡಿಸಲು ರೋಟರಿ ಸಂಸ್ಥೆ ಶ್ರಮಿಸಬೇಕು –ನಿಟ್ಟೆ ವಿನಯ್ ಹೆಗ್ಡೆ

(ನ್ಯೂಸ್ ಕಡಬ) newskadaba.com ಕಡಬ,ಜು.02. ಸಮಾಜ ಸೇವೆಗಳು,ಜನಪ್ರತಿನಿಧಿಯ ಆಯ್ಕೆಗಳು ಸಮಾಜದ ಒಂದಾಗುವಿಕೆಗೆ ಕಾರಣ ಆಗಬೇಕು. ಬ್ರೀಟೀಷರು ಒಡೆದಾಳುವುದನ್ನೇ ಬಂಡವಾಳ ಮಾಡಿ ಆಳಿದರು,ಆಂಥದೇ ಶಿಕ್ಷಣನೂ ನೀಡಿದರು. ಎಂಬತ್ತು ವರುಷದ ನಾನು ಸ್ವಾತಂತ್ರ್ಯ ಸಮಯದ ದಿನಗಳನ್ನು ಆಶಯಗಳನ್ನು ಕಂಡ್ಡಿದ್ದೇನೆ. ಈಗೀಗ ಸಮಾಜದಲ್ಲಿ ಒಡಕು ಮೂಡಿಸಿ ವಿಜ್ರಂಭಿಸುವುದು ಕಂಡು ಮರುಗುತ್ತಿದ್ದೇನೆ. ರೋಟರಿ ಮತ್ತು ಇಂತಹ ಸೇವಾ ಸಂಸ್ಥೆಗಳು ಈ ಒಡಕು ಮೀರಿ ನಿಂತು ಸಮಾಜ ಒಂದು ಮಾಡಿ ಸೇವೆ ಮಾಡಬೇಕು, ಎಂದು ನಿಟ್ಟೆ ವಿನಯ್ ಹೆಗ್ಡೆ ನುಡಿದರು ಅವರು ಕುಲಶೇಕರದ ಕೊರ್ಡೆಲ್

ಒಡಕುಗಳನ್ನು ಸರಿಪಡಿಸಲು ರೋಟರಿ ಸಂಸ್ಥೆ ಶ್ರಮಿಸಬೇಕು –ನಿಟ್ಟೆ ವಿನಯ್ ಹೆಗ್ಡೆ Read More »

ಕರಾವಳಿ
Scroll to Top