ಅಡ್ಯನಡ್ಕ: ‘ಸಾಹಿತ್ಯ ಕಮ್ಮಟ- 2018’
(ನ್ಯೂಸ್ ಕಡಬ) newskadaba.com ಅಡ್ಯನಡ್ಕ,ಜು.05. ಇಲ್ಲಿನ ಜನತಾ ಪ್ರೌಢಶಾಲೆಯ ಸಾಹಿತ್ಯ ಸಂಘದ ವತಿಯಿಂದ ಒಂದು ದಿನದ ಸಾಹಿತ್ಯ ಕಮ್ಮಟ ಜು. 4ರಂದು ಶಾಲೆಯ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಜರುಗಿತು. ಸೃಜನಶೀಲ ಸಾಹಿತ್ಯ ಬರವಣಿಗೆಗೆ ಸಂಬಂಧಿಸಿ ಹಿರಿಯ ಸಾಹಿತಿ ವಿ. ಮ. ಭಟ್ ಅಡ್ಯನಡ್ಕ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ವಿಪುಲವಾದ ಪದಸಂಪತ್ತು, ಛಂದಸ್ಸಿನ ಜ್ಞಾನ, ಪ್ರತಿಭಾ ಸಂಪನ್ನತೆಯಿಂದ ಒಂದು ಉತ್ತಮ ಕಾವ್ಯ ಸೃಷ್ಟಿಯಾಗುತ್ತದೆ. ರಸವತ್ತಾದ ಶೈಲಿ ಜನಮಾನಸವನ್ನು ಸೆಳೆದು ಆಪ್ತವಾಗಿ ಬೇರೂರುತ್ತದೆ. ಸಮೃದ್ಧವಾದ ಮೌಲ್ಯಗಳು ಮತ್ತು ಆಶಯಗಳಿಂದ […]
ಅಡ್ಯನಡ್ಕ: ‘ಸಾಹಿತ್ಯ ಕಮ್ಮಟ- 2018’ Read More »
ಕರಾವಳಿ




