ಉಪ್ಪಿನಂಗಡಿ: ದೊಣ್ಣೆಯಿಂದ ಹೊಡೆದು ಹೋಟೆಲ್ ಕಾರ್ಮಿಕನ ಕೊಲೆ ► ಹೋಟೆಲ್ ಮಾಲಿಕ ಕೊಲೆ ಮಾಡಿರುವ ಬಗ್ಗೆ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.26. ಹೋಟೇಲ್ ಕಾರ್ಮಿಕನ ಮೇಲೆ ಹೋಟೆಲ್ ಮಾಲಕ ಇನ್ನಿಬ್ಬರ ಸಹಕಾರದೊಂದಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಕಾರ್ಮಿಕ ಮೃತಪಟ್ಟ ಘಟನೆ ಭಾನುವಾರದಂದು ಲಾವತ್ತಡ್ಕ ಎಂಬಲ್ಲಿ ನಡೆದಿದೆ. ಮೃತರನ್ನು ಇಚ್ಲಂಪಾಡಿ ಗ್ರಾಮದ ಬಾಕಿಜಾಲು ಮನೆ ನಿವಾಸಿ ಅಣ್ಣಿಪೂಜಾರಿ ಎಂಬವರ ಮನೆ ಅಳಿಯ ಶ್ರೀನಿವಾಸ್ (45) ಎಂದು ಗುರುತಿಸಲಾಗಿದೆ. ನವೆಂಬರ್ 24 ಶುಕ್ರವಾರದಂದು ಸಂಜೆ ಅಡುಗೆ ಕೆಲಸಕ್ಕೆಂದು ಜಾರ್ಜ್ ಎಂಬವರ ಮಾಲಕತ್ವದ ಹೋಟೇಲಿಗೆ ಹೋದವರನ್ನು ಶನಿವಾರದಂದು ಹೋಟೇಲಿನಲ್ಲಿ ಜಾರಿ ಬಿದ್ದಿದ್ದಾರೆಂಬ ಕಾರಣ […]

ಉಪ್ಪಿನಂಗಡಿ: ದೊಣ್ಣೆಯಿಂದ ಹೊಡೆದು ಹೋಟೆಲ್ ಕಾರ್ಮಿಕನ ಕೊಲೆ ► ಹೋಟೆಲ್ ಮಾಲಿಕ ಕೊಲೆ ಮಾಡಿರುವ ಬಗ್ಗೆ ಪೊಲೀಸ್ ದೂರು Read More »

ಕರಾವಳಿ