ಕೋಡಿಂಬಾಳ: ಮೂರಾಜೆ ಅಡೀಲು ಪರಿಶಿಷ್ಟ ಕಾಲೋನಿ ರಸ್ತೆ ಸಂಪರ್ಕಕ್ಕೆ ಮನವಿ
(ನ್ಯೂಸ್ ಕಡಬ) newskadaba.com.ಕಡಬ, ಡಿ.28. ಕೋಡಿಂಬಾಳ ಗ್ರಾಮದ ಮೂರಾಜೆ ಅಡೀಲು ದಲಿತ ಕಾಲೋನಿಗೆ ಸಂಪರ್ಕ ರಸ್ತೆ ನಿರ್ಮಿಸುವಂತೆ ಅಡೀಲು ಕಾಲೋನಿ ನಿವಾಸಿಗಳು ಪುತ್ತೂರು ಸಹಾಯಕ ಕಮಿಷ್ನರ್ , ಕಡಬ ತಹಶೀಲ್ದಾರ್ ಹಾಗೂ ಕಡಬ ಗ್ರಾ.ಪಂ ಗೆ ಮನವಿ ನೀಡಿ ಶೀಘ್ರ ರಸ್ತೆ ಮಾಡಿಸುವಂತೆ ಆಗ್ರಹಿಸಿದ ಘಟನೆ ನಡೆದಿದೆ. ದಲಿತ ಒಕ್ಕೂಟಗಳ ಕಡಬ ತಾಲೂಕು ಅಧ್ಯಕ್ಷ ವಸಂತ ಕುಬುಲಾಡಿಯವರ ನೇತೃತ್ವದಲ್ಲಿ ಅಡೀಲು ದಲಿತ ನಿವಾಸಿಗಳು ಕಡಬ ತಹಶೀಲ್ದಾರರಿಗೆ ಹಾಗೂ ಕಡಬ ಗ್ರಾ.ಪಂ ಪಿಡಿಒ ರವರಿಗೆ ಮನವಿ ಸಲ್ಲಿಸಿ ಹಲವಾರು ವರ್ಷಗಳ […]
ಕೋಡಿಂಬಾಳ: ಮೂರಾಜೆ ಅಡೀಲು ಪರಿಶಿಷ್ಟ ಕಾಲೋನಿ ರಸ್ತೆ ಸಂಪರ್ಕಕ್ಕೆ ಮನವಿ Read More »
ಕರಾವಳಿ








