ನೂಜಿಬಾಳ್ತಿಲ: ಹೆದ್ದಾರಿ ಬದಿಯ ಅಪಾಯಕಾರಿ ಮರ ತೆರವು
(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.20.ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆಯವರು ತೆರವು ಗೊಳಿಸಿದ್ದಾರೆ. ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪದ ಗರ್ಗಸ್ಪಾಲ್ ತಿರುವಿನ ಹೆದ್ದಾರಿ ಅಂಚಿನಲ್ಲಿಯೇ ಅಪಾಯಕಾರಿ ಬೃಹತ್ ಗಾತ್ರದ ಮರಗಳಿತ್ತು, ಇದು ಹೆದ್ದಾರಿ ತಿರುವಿನ ರಸ್ತೆ ಬದಿಯಲ್ಲಿರುವುದರಿಂದ ವಾಹನ ಸವಾರರಿಗೂ ಅಪಾಯಕಾರಿಯಾಗಿ ಹಾಗೂ ಮಳೆಗಾಲದ ಗಾಳಿಗೆ ಹೆದ್ದಾರಿಗೆ ಮುರಿದು ಬೀಳುವ ಜೊತೆಗೆ ಜೀವಹಾನಿಯ ಆತಂಕವನ್ನು ಈ ಭಾಗದ ಗ್ರಾಮಸ್ಥರು ವ್ಯಕ್ತಪಡಿಸಿ ತೆರವಿಗೆ […]
ನೂಜಿಬಾಳ್ತಿಲ: ಹೆದ್ದಾರಿ ಬದಿಯ ಅಪಾಯಕಾರಿ ಮರ ತೆರವು Read More »
ಕರಾವಳಿ

