ಸಾಂಪ್ರದಾಯಿಕ ಆಚರಣೆ: ಆಟಿ ಅಮಾವಾಸ್ಯೆ ➤ ಆಚಾರ ವಿಚಾರ
(ನ್ಯೂಸ್ ಕಡಬ) newskadaba.com ಕರಾವಳಿ, ಜುಲೈ.31. ಒಂದು ದಿನ ಮುಂಚಿತವಾಗಿ ಸಮಸ್ತ ಬಾಂಧವರಿಗೆ ನಾಳಿನ ಸಾಂಪ್ರದಾಯಿಕ ಆಚರಣೆಯಾದ ಆಟಿ ಅಮವಾಸ್ಯೆಯ ಶುಭಾಶಯಗಳು. ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಸಾಮಾನ್ಯವಾಗಿ ತುಳು ಸಂಸ್ಕೃತಿಯನ್ನು ಆಚರಿಸಲಾಗುತ್ತದೆ. ಇಲ್ಲಿನ ಎಲ್ಲಾ ರೀತಿ ರಿವಾಜುಗಳು ಆಚರಣೆಯಲ್ಲಿ ಕಾಣಬಹುದು. ಇಂತಹ ಆಚರಣೆಯಲ್ಲಿ ತುಳುನಾಡಿನ ತುಳು ಪಂಚಾಂಗದ ರೀತಿ ತುಳುವರಿಗೆ ಪಗ್ಗು ತಿಂಗಳಲ್ಲಿ ವರ್ಷ ಪ್ರಾರಂಭವಾದರೆ ಸುಗ್ಗಿ ತಿಂಗಳು ವರ್ಷದ ಕೊನೆಯ ತಿಂಗಳು ಅನ್ನುವುದು ವಾಡಿಕೆ. ತುಳುವರಿಗೆ ಪ್ರತಿಯೊಂದು ತಿಂಗಳು ವಿಶೇಷವೇ […]
ಸಾಂಪ್ರದಾಯಿಕ ಆಚರಣೆ: ಆಟಿ ಅಮಾವಾಸ್ಯೆ ➤ ಆಚಾರ ವಿಚಾರ Read More »
ಕರಾವಳಿ







