ganeshothsava

ಮುಕ್ಕೂರಿನಲ್ಲಿ 9 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ

ಪರಂಪರೆ,ಪರಿಸರ,ಪರಿಶ್ರಮ ಪ್ರಜ್ಞೆ ಸಂಘಟನೆ ಜೀವಾಳ : ನಾಯರ್‌ಕೆರೆ ಮುಕ್ಕೂರು : ಹಿರಿಯರು ತೋರಿಸಿದ ಪರಂಪರೆ ಪ್ರಜ್ಞೆ, ಪ್ರಕೃತಿ ಸಹಜ ಮೌಲ್ಯಗಳನ್ನು ಬೆಳೆಸುವ ಪರಿಸರ ಪ್ರಜ್ಞೆ, ಎಲ್ಲರನ್ನು ಒಗ್ಗೂಡಿಸಿ ಊರನ್ನು ಬೆಳಗಿಸುವ ಪರಿಶ್ರಮ ಪ್ರಜ್ಞೆ. ಈ ಮೂರನ್ನು ಹೊಂದಿರುವ ಸಂಘಟನೆ ಚಿರಾಯಿಯಾಗುತ್ತದೆ ಎಂದು ಪತ್ರಕರ್ತ, ಸಂಪನ್ಮೂಲ ವಕ್ತಿ ದುರ್ಗಾಕುಮಾರ್ ನಾಯರ್‌ಕೆರೆ ಹೇಳಿದರು. ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ೯ ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಮ್ಮಾನ ನೆರವೇರಿಸಿ […]

ಮುಕ್ಕೂರಿನಲ್ಲಿ 9 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ Read More »

ಕರಾವಳಿ

ಕಡಬ: ವಿಜೃಂಭಣೆಯಿಂದ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ► ಕಡಬದಿಂದ ಹೊಸ್ಮಠ ವರೆಗೆ ಮೆರವಣಿಗೆಯಲ್ಲಿ ಸಾಗಿ ವಿಸರ್ಜನೆ

(ನ್ಯೂಸ್ ಕಡಬ) newskadaba.com ಕಡಬ, ಆ.27. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 44 ನೇ ವರ್ಷದ ಕಡಬ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.25 ರಿಂದ 27 ರವರೆಗೆ ಬಹಳ ವಿಜೃಂಭಣೆಯಿಂದ ನಡೆಯಿತು. ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಆಗಸ್ಟ್ 25 ಶುಕ್ರವಾರದಂದು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿ, ಆಗಸ್ಟ್ 27 ನೇ ಭಾನುವಾರ ಸಂಜೆ ಕಡಬ ಪೇಟೆಯಿಂದ ಬಹಳ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಹೊಸ್ಮಠ ಕ್ಕೆ ತೆರಳಿ ಸೇತುವೆಯ ಕೆಳಭಾಗದಲ್ಲಿ ವಿಸರ್ಜಿಸಲಾಯಿತು. ಧಾರ್ಮಿಕ ಮುಖಂಡರು,

ಕಡಬ: ವಿಜೃಂಭಣೆಯಿಂದ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ► ಕಡಬದಿಂದ ಹೊಸ್ಮಠ ವರೆಗೆ ಮೆರವಣಿಗೆಯಲ್ಲಿ ಸಾಗಿ ವಿಸರ್ಜನೆ Read More »

ಕರಾವಳಿ
Scroll to Top