ಬಿದ್ದು ಗಾಯಕ್ಕೊಳಗಾಗಿದ್ದ ತಂದೆ – ಮಗಳಿಗೆ ಸಹಾಯ ಧನ ಹಸ್ತಾಂತರ ► ದಾನಿಗಳ ಸಹಾಯ ಬೇಕಾಗಿದೆ

(ನ್ಯೂಸ್ ಕಡಬ) newskadaba.com ಕಡಬ, ಆ.07.  ಮರ್ಧಾಳ ಕೆದಿಲ ನಿವಾಸಿ ಲಿಂಗಪ್ಪ ಗೌಡ ಕಳೆದ ಮೂರು ತಿಂಗಳ ಹಿಂದೆ ಮರ್ಧಾಳ ಪೇಟೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಚರಂಡಿಗೆ ಬಿದ್ದು ಕಾಲಿಗೆ ಗಾಯವಾಗಿ ತನ್ನ ಟೈಲರ್ ವೃತ್ತಿಯನ್ನು ಮಾಡಲು ಅಸಾಧ್ಯವಾಗಿದ್ದು ಇದೀಗ ಕೆಲವು ದಿನಗಳ ಹಿಂದೆ ತನ್ನ ಮಗಳು ಅಂಗಳದಲ್ಲಿ ಆಟವಾಡುವ ವೇಳೆ ಬಿದ್ದು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಗಳ ಚಿಕಿತ್ಸೆಗೆ ಮರ್ದಾಳ ಪೇಟೆಯಲ್ಲಿ ಹಣ ಸಂಗ್ರಹಿಸಿ ನೀಡಲಾಯಿತು. ಧನಸಹಾಯ 16000 ಸಾವಿರವನ್ನು ಮರ್ಧಾಳ ಗ್ರಾ.ಪಂ […]

ಬಿದ್ದು ಗಾಯಕ್ಕೊಳಗಾಗಿದ್ದ ತಂದೆ – ಮಗಳಿಗೆ ಸಹಾಯ ಧನ ಹಸ್ತಾಂತರ ► ದಾನಿಗಳ ಸಹಾಯ ಬೇಕಾಗಿದೆ Read More »

ಕರಾವಳಿ