ಮಾಲಿಯಲ್ಲಿ ಬಂದೂಕುಧಾರಿಗಳಿಂದ ಐವರು ಭಾರತೀಯರ ಅಪಹರಣ
(ನ್ಯೂಸ್ ಕಡಬ) newskadaba.com, ನ.08: ಕೆರಿಬಿಯನ್ ಪ್ರದೇಶದಲ್ಲಿ ಅಪ್ಪಳಿಸಿದ ಮೆಲಿಸ್ಸಾ ಚಂಡಮಾರುತ ಭಾರೀ ವಿನಾಶವನ್ನು ಉಂಟುಮಾಡಿದ್ದು, ನೂರಾರು ಜನರ ಜೀವ ಬಲಿಯಾಗಿವೆ ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಕಳೆದ 150 ವರ್ಷಗಳಲ್ಲಿ ಈ ಭಾಗದಲ್ಲಿ ಕಂಡುಬಂದ ಅತ್ಯಂತ ತೀವ್ರ ಹಾಗೂ ಅಪಾಯಕಾರಿ ಚಂಡಮಾರುತವೆಂದೇ ಮೆಲಿಸ್ಸಾ ಗುರುತಿಸಲ್ಪಟ್ಟಿದೆ. ಈ ದುರಂತದ ಮಧ್ಯೆ ಭಾರತವು ಮಾನವೀಯ ಹಸ್ತಚಾಲನೆ ಮಾಡಿದ್ದು, ಸಹಾಯಕ್ಕಾಗಿ ಅಗತ್ಯವಾದ ಔಷಧಿಗಳು, ಜನರೇಟರ್ಗಳು, ಟೆಂಟ್ಗಳು, ಹಾಸಿಗೆಗಳು ಹಾಗೂ ಇತರ ಜೀವನಾವಶ್ಯಕ ಸಾಮಗ್ರಿಗಳನ್ನು ಕಳುಹಿಸಿದೆ. ಜಮೈಕಾ, ಕ್ಯೂಬಾ ಮತ್ತು ಹೈಟಿ […]
ಮಾಲಿಯಲ್ಲಿ ಬಂದೂಕುಧಾರಿಗಳಿಂದ ಐವರು ಭಾರತೀಯರ ಅಪಹರಣ Read More »
ಕರ್ನಾಟಕ

