ಡಾ. ಎಸ್.ಎಲ್. ಭೈರಪ್ಪ ಅವರಿಗೆ ‘ಕಾಲಾತೀತ ಸಾಹಿತ್ಯ ಚಕ್ರವರ್ತಿ’ ಬಿರುದು

(ನ್ಯೂಸ್‌ ಕಡಬ) newskadaba.com,  ಅ.15 ಕಾಪು : “ಡಾ. ಎಸ್.ಎಲ್. ಭೈರಪ್ಪ ಅವರ ಕೃತಿಗಳ ಶ್ರೇಷ್ಠತೆಯು ಅವುಗಳ ಅನುಭವಾತ್ಮಕ ಆಳದಲ್ಲಿ ಮಾತ್ರವಲ್ಲದೆ, ವಾಸ್ತವ ಜೀವನದ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಹಾಗೂ ಓದುಗರಿಗೆ ಸಂಬಂಧ ಕಲ್ಪಿಸುವ ನಿರೂಪಣಾ ಶೈಲಿಯಲ್ಲಿ ಅಡಗಿದೆ. ಇದು ಅವರ ಬರವಣಿಗೆಗಳನ್ನು ಕಾಲಾತೀತ ಮತ್ತು ಓದುಗರಿಗೆ ಸದಾ ಪ್ರಸ್ತುತವಾಗುವಂತೆ ಮಾಡಿದೆ” ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜಕೀಯ ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಅವರು ಅಕ್ಟೋಬರ್ 14 ರಂದು ಕಾಲೇಜು […]

ಡಾ. ಎಸ್.ಎಲ್. ಭೈರಪ್ಪ ಅವರಿಗೆ ‘ಕಾಲಾತೀತ ಸಾಹಿತ್ಯ ಚಕ್ರವರ್ತಿ’ ಬಿರುದು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್