Dr.Ajith Kodimbala

ಆಧುನಿಕ ಆಹಾರ ಪದ್ಧತಿಯಿಂದ ಗ್ರಾಮೀಣ ಅಡುಗೆ ಮನೆಗಳ ಬದಲಾಗುತ್ತಿರುವ ಚಿತ್ರ ಸೌಲಭ್ಯ ಹೆಚ್ಚಾಯಿತು ಆದರೆ ಆರೋಗ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ? ಡಾ. ಅಜಿತ್ ಕೆ. ಕೋಡಿಂಬಾಳ

(ನ್ಯೂಸ್ ಕಡಬ) newskadaba.com ಜು. 30. ಒಂದು ಕಾಲದಲ್ಲಿ ಗ್ರಾಮೀಣ ಮನೆಯ ಅಡುಗೆ ಮನೆ ಎಂದರೆ ಆರೋಗ್ಯದ ಭಂಡಾರವಾಗಿತ್ತು. ಮನೆಯಲ್ಲೇ ರುಬ್ಬಿದ ಮಸಾಲೆ, ಕಡಿಮೆ ಪಾಲಿಶ್ ಮಾಡಿದ ಅಕ್ಕಿ, ಋತುಮಾನಕ್ಕೆ ತಕ್ಕ ತರಕಾರಿಗಳು, ಸೊಪ್ಪುಗಳು, ಬೇಳೆಕಾಳುಗಳು, ಮೊಸರು, ಮಜ್ಜಿಗೆ, ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿ, ಕಬ್ಬಿಣದ ಪಾತ್ರೆ, ಮಣ್ಣಿನ ಮಡಿಕೆ – ಇವೆಲ್ಲವೂ ನಮ್ಮಆಹಾರ ಸಂಸ್ಕೃತಿಯ ಭಾಗವಾಗಿದ್ದವು. ಇಂತಹ ಆಹಾರ ಪದ್ಧತಿಗಳು ಕೇವಲ ಹೊಟ್ಟೆ ತುಂಬಿಸುವುದಲ್ಲ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತಿದ್ದವು.   ಆದರೆ ಇಂದು ಗ್ರಾಮೀಣ ಪ್ರದೇಶಗಳಲ್ಲಿಯೂ […]

ಆಧುನಿಕ ಆಹಾರ ಪದ್ಧತಿಯಿಂದ ಗ್ರಾಮೀಣ ಅಡುಗೆ ಮನೆಗಳ ಬದಲಾಗುತ್ತಿರುವ ಚಿತ್ರ ಸೌಲಭ್ಯ ಹೆಚ್ಚಾಯಿತು ಆದರೆ ಆರೋಗ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ? ಡಾ. ಅಜಿತ್ ಕೆ. ಕೋಡಿಂಬಾಳ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಆಹಾರ ಶ್ರೇಣೀಬದ್ಧತೆಗೆ ಹೆಚ್ಚು ಪ್ರಾಮುಖ್ಯತೆ- ಆರೋಗ್ಯವನ್ನು ಬೆಳೆಸುವ ಪರಿಕಲ್ಪನೆ; ಡಾ.ಅಜಿತ್ ಕೋಡಿಂಬಾಳ

(ನ್ಯೂಸ್ ಕಡಬ) newskadaba.com ನ. 02. ನಮ್ಮ ದೈನಂದಿನ ಆಹಾರವು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಇಂದು, ಆರೋಗ್ಯಕರ ಜೀವನಶೈಲಿಯ ಪರಿಕಲ್ಪನೆಗಳಲ್ಲಿ ಆಹಾರ ಶ್ರೇಣೀಬದ್ಧತೆ ಹೊಸ ಘಟ್ಟವನ್ನು ಹೊಂದಿದೆ. ನಾವು ಆಯ್ಕೆ ಮಾಡುವ ಆಹಾರವು ನಮಗೆ ಪೋಷಣೆಯೊಂದಿಗೆ ಮಾತ್ರವಲ್ಲ, ಹಲವು ಕಾಯಿಲೆಗಳನ್ನು ತಡೆಯಲು ಸಹ ನೆರವಾಗುತ್ತದೆ. ಆಹಾರ ಶ್ರೇಣೀಬದ್ಧತೆ ಅಂದರೆ ಏನು? ಆಹಾರ ಶ್ರೇಣೀಬದ್ಧತರಯು ಅನ್ನದ ಮೂಲಗಳು, ಪೋಷಕಾಂಶಗಳು ಮತ್ತು ಆಹಾರದ ಗುಣಮಟ್ಟವನ್ನು ಪರಿಗಣಿಸುತ್ತವೆ. ಇದು ಮೂರು ಪ್ರಮುಖ ವರ್ಗಗಳಲ್ಲಿ ಹೆಸರಾಗುತ್ತದೆ. ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್ ಮತ್ತು ಕೊಬ್ಬಿದ

ಆಹಾರ ಶ್ರೇಣೀಬದ್ಧತೆಗೆ ಹೆಚ್ಚು ಪ್ರಾಮುಖ್ಯತೆ- ಆರೋಗ್ಯವನ್ನು ಬೆಳೆಸುವ ಪರಿಕಲ್ಪನೆ; ಡಾ.ಅಜಿತ್ ಕೋಡಿಂಬಾಳ Read More »

ಆರೋಗ್ಯ ಮಾಹಿತಿ
Scroll to Top