crime, arrest, suspected

ಮಗುವಿನ ಅಳುವಿಗೆ ಸಿಟ್ಟುಗೊಂಡು ನೆಲಕ್ಕೆ ಎಸೆದ ತಂದೆ ಬೆಂಗಳೂರಿನಲ್ಲಿ ದಂಪತಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಜು. 07. ಹನ್ನೊಂದು ತಿಂಗಳ ಹೆಣ್ಣುಮಗುವೊಂದನ್ನು ಕೊಲೆಮಾಡಿ, ಆ ಸಾವನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮಗುವಿನ ಹೆತ್ತವರನ್ನು ​ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಅವಲಹಳ್ಳಿಯ ಕಿಟಗನೂರಿನಲ್ಲಿ ನಡೆದಿದೆ.   ಬಂಧಿತ ಆರೋಪಿಗಳನ್ನು ತಂದೆ ಶೇಕಪ್ಪ ಮತ್ತು ತಾಯಿ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಘಟನೆಯ ಪ್ರಕಾರ, ಜೂನ್ 9ರಂದು ದಂಪತಿ ನಡುವಿನ ಜಗಳದ ನಡೆದಿದ್ದು, ಈ ವೇಳೆ ಮಗು ಅಳುತ್ತಿದ್ದಕ್ಕೆ ಸಿಟ್ಟಿಗೆದ್ದ ತಂದೆ ಶೇಕಪ್ಪ ಮಗುವನ್ನು ನೆಲಕ್ಕೆ ಬಲವಾಗಿ ಎಸೆದಿದ್ದಾರೆ. ಇದರಿಂದ […]

ಮಗುವಿನ ಅಳುವಿಗೆ ಸಿಟ್ಟುಗೊಂಡು ನೆಲಕ್ಕೆ ಎಸೆದ ತಂದೆ ಬೆಂಗಳೂರಿನಲ್ಲಿ ದಂಪತಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್