ಕಡಬ ಸಿ.ಎ ಬ್ಯಾಂಕ್ ಮರ್ದಾಳ ಶಾಖೆಯಲ್ಲಿ ಸರ್ವರ್ ಸಮಸ್ಯೆ► ಐತ್ತೂರು ಗ್ರಾಮದ ಪಡಿತರದಾರರಿಗೆ ಪಡಿತರ ಸಾಮಾಗ್ರಿ ವಿತರಣೆ ಸಮಸ್ಯೆ ಸರಿಪಡಿಸಲು ಆಗ್ರಹ

(ನ್ಯೂಸ್ ಕಡಬ) newskadaba.com.ಕಡಬ,ಜ.26. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮರ್ದಾಳ ಶಾಖೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಐತ್ತೂರು ಗ್ರಾಮದ ಪಡಿತರದಾರರಿಗೆ ಪಡಿತರ ವಿತರಣೆ ಸರಿಯಾಗಿ ಆಗುತ್ತಿಲ್ಲ, ಕೂಡಲೇ ಸಮಸ್ಯೆ ಸರಿಪಡಿಸಬೇಕೆಂದು ಪಡಿತರದಾರರು ಆಗ್ರಹಿಸಿದ್ದಾರೆ.ಐತೂರು ಗ್ರಾಮದ ಸುಂಕದಕಟ್ಟೆ ಪಡಿತರ ಶಾಖಾ ಕಚೇರಿಯಲ್ಲಿ ಪಡಿತರ ದೊರೆಯದೆ ಕಂಗಾಲಾಗಿರುವ ಗ್ರಾಹಕರು ಪಡಿತರಕ್ಕಾಗಿ ಆಗ್ರಹಿಸುತ್ತಿದ್ದು ತಮ್ಮ ಪಡಿತರ ಪಡೆಯಲು ಮರ್ದಾಳ ಶಾಖೆಯಲ್ಲಿ ಹೋಗಿ ತಂಬು ನೀಡಿ ಬರಬೇಕಾಗಿದ್ದು ಯಾವಾಗಲು ತಂಬು ಹಾಕಲು ಸರ್ವರ್ ಸರಿ ಇಲ್ಲದಿರುವುದರಿಂದ ಸುಂಕದಕಟ್ಟೆ ಭಾಗದ ಪಡಿತರ ಗ್ರಾಹಕರು ಪಡಿತರ […]

ಕಡಬ ಸಿ.ಎ ಬ್ಯಾಂಕ್ ಮರ್ದಾಳ ಶಾಖೆಯಲ್ಲಿ ಸರ್ವರ್ ಸಮಸ್ಯೆ► ಐತ್ತೂರು ಗ್ರಾಮದ ಪಡಿತರದಾರರಿಗೆ ಪಡಿತರ ಸಾಮಾಗ್ರಿ ವಿತರಣೆ ಸಮಸ್ಯೆ ಸರಿಪಡಿಸಲು ಆಗ್ರಹ Read More »

ಕರಾವಳಿ