ರೈತ ಸಂಘಟನೆಗಳ ಬೃಹತ್ ಪ್ರತಿಭಟನಾರ್ಯಾಲಿ ಕಲಬುರಗಿ ಬಂದ್ಗೆಾ ಮಿಶ್ರ ಪ್ರತಿಕ್ರಿಯೆ; ಜನಜೀವನ ಸಹಜ

(ನ್ಯೂಸ್ ಕಡಬ) newskadaba.com ಜ.22 :  ಕಲಬುರಗಿ : ಪ್ರತಿಕ್ವಿಂಟಾಲ್‍ತೊಗರಿಗೆ ರೂ.12500 ಧಾರಣೆ ನೀಡಬೇಕುಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡುಕರ್ನಾಟಕ ಪ್ರಾಂತರೈತ ಸಂಘ ಹಾಗೂ ಅಖಿಲ ಭಾರತಕಿಸಾನ್ ಸಭಾಸೇರಿದಂತೆ ಹಲವು ರೈತಪರ ಸಂಘಟನೆಗಳು ಕರೆದಿದ್ದ ಕಲಬುರಗಿ ಬಂದ್‍ಗೆಇಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾನೆ ಸುಮಾರು 5ರ ಹೊತ್ತಿಗೆ ಬಂದ್‍ಆರಂಭಗೊಂಡಿದ್ದರಿಂದ ಆ ಸಮಯಕ್ಕೂ ಮೊದಲುಕೇಂದ್ರ ಬಸ್ ನಿಲ್ದಾಣದಿಂದ ಹೊರರಾಜ್ಯ ಮತ್ತುಅನ್ಯ ಜಿಲ್ಲೆಗಳಿಗೆ ಹೊರಡಬೇಕಿದ್ದ ಸಾರಿಗೆಇಲಾಖೆಯ ಬಸ್‍ಗಳುಅದಕ್ಕೂ ಮುಂಚೆ ನಿರ್ಗಮಿಸಿದ್ದು ಬಿಟ್ಟರೆ ಉಳಿದಂತೆ ಬಸ್ ಸಂಚಾರ ಸ್ಥಗಿತಗೊಂತ್ತು.ಇನ್ನುಳಿದಂತೆ ನಗರದ ನಾಲ್ಕೂ […]

ರೈತ ಸಂಘಟನೆಗಳ ಬೃಹತ್ ಪ್ರತಿಭಟನಾರ್ಯಾಲಿ ಕಲಬುರಗಿ ಬಂದ್ಗೆಾ ಮಿಶ್ರ ಪ್ರತಿಕ್ರಿಯೆ; ಜನಜೀವನ ಸಹಜ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್