ಮೈಸೂರು : ಕಾನೂನು ಸುವ್ಯವಸ್ಥೆ ಕುಸಿತ – ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಕಿಡಿ

(ನ್ಯೂಸ್‌ ಕಡಬ) newskadaba.com,  ಅ.10 ಮೈಸೂರು: ದಸರಾ ಹಬ್ಬದ ಸಂಭ್ರಮ ಮುಗಿದರೂ, ನಗರದಲ್ಲಿ ಇನ್ನೂ ಹಬ್ಬದ ವಾತಾವರಣ ಮುಂದುವರಿದಿದೆ. ಆದರೆ ಕಳೆದ ಕೆಲವು ದಿನಗಳಲ್ಲಿ ಮೈಸೂರಿನಲ್ಲಿ ಸಂಭವಿಸಿರುವ ಗಂಭೀರ ಘಟನೆಗಳು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಗಂಭೀರ ಚಿಂತನೆಗೆ ದಾರಿ ಮಾಡಿಕೊಟ್ಟಿವೆ. ಇತಿಹಾಸದಲ್ಲೇ  ಶಿಸ್ತು, ಶಾಂತಿ ಹಾಗೂ ಉತ್ತಮ ಆಡಳಿತದ ನಿದರ್ಶನವೆನಿಸಿಕೊಂಡಿರುವ ಮೈಸೂರು ನಗರ ಇಂದು ಅಪರಾಧ ಹಾಗೂ ಅಶಾಂತಿಯ ವಿಚಾರಗಳಲ್ಲಿ ಹೆಸರಾಗುತ್ತಿರುವುದು ವಿಷಾದಕರ ಎಂದು ಮೈಸೂರು ಸಂಸದ ಯದುವೀರ್ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಸುದ್ದಿಗೋಷ್ಠಿಯಲ್ಲಿ […]

ಮೈಸೂರು : ಕಾನೂನು ಸುವ್ಯವಸ್ಥೆ ಕುಸಿತ – ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಕಿಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್