ಮುನಿರತ್ನ ಕೇಸ್- ಮೂವರಿಗೆ ನಿರೀಕ್ಷಣಾ ಜಾಮೀನು
(ನ್ಯೂಸ್ ಕಡಬ) newskadaba.com ಅ. 15. ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳಿಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 4ನೇ ಆರೋಪಿಯಾಗಿರುವ ಕಿರಣ್ ಕುಮಾರ್, ಆತನ ಸ್ನೇಹಿತರಾದ ಎ5 ಲೋಹಿತ್ ಕುಮಾರ್, ಎ6 ಮಂಜುನಾಥ್ಗೆ ಜಾಮೀನು ಮಂಜೂರಾಗಿರುವುದಾಗಿ ತಿಳಿದುಬಂದಿದೆ. ಜೊತೆಗೆ ತನಿಖೆಗೆ ಸಹಕಾರ ನೀಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ. ಆರೋಪಿ ಕಿರಣ್ ಕುಮಾರ್ ತನ್ನನ್ನು ಮುನಿರತ್ನ ಸಂಬಂಧಿ ಎಂದು ಸಂತ್ರಸೆಗೆ ಪರಿಚಯಿಸಿಕೊಂಡಿದ್ದಾನೆ. ಬಳಿಕ ಸ್ನೇಹಿತರಾದ ಲೋಹಿತ್ […]
ಮುನಿರತ್ನ ಕೇಸ್- ಮೂವರಿಗೆ ನಿರೀಕ್ಷಣಾ ಜಾಮೀನು Read More »
ಕರ್ನಾಟಕ, ಕ್ರೈಮ್ ನ್ಯೂಸ್
