ಮಾಹೆ ಮತ್ತು ಎಸ್ ಎಸ್ ವಿ ಎಂ ಇ ಐ ನಡುವೆ ಉನ್ನತ ವಿದ್ಯಾಭ್ಯಾಸದಲ್ಲಿ ನಾವಿನ್ಯತೆಗೆ ಜ್ಞಾಪಕ ಪತ್ರಕ್ಕೆ ಸಹಿ

(ನ್ಯೂಸ್‌ ಕಡಬ) newskadaba.com,ಆ.23 ಮಣಿಪಾಲ : ದೇಶದ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಡೀಮ್ಡ್ ಟು ಬಿ ಯುನಿವರ್ಸಿಟಿ ಆಗಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಶ್ರೀ ಸೋದೆ ವಾದಿರಾಜ ಮಠ ವಿದ್ಯಾಭ್ಯಾಸ ಸಂಸ್ಥೆ (ಎಸ್ ಎಸ್ ವಿ ಎಂ ಇ ಐ) ಜೊತೆ ಆಗಸ್ಟ್ 22, 2025 ರಂದು ಮಣಿಪಾಲ ಕ್ಯಾಂಪಸ್‌ನಲ್ಲಿ ಮಹತ್ವದ ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್ ಅಥವಾ ಜ್ಞಾಪಕ ತಿಳುವಳಿಕೆ ಪತ್ರಕ್ಕೆ ಸಹಿ ಮಾಡಿತು. ಕರ್ನಾಟಕದ ಶಿಕ್ಷಣ ಪರಿಸರವನ್ನು ಬಲಪಡಿಸುವ ಹಾಗೂ […]

ಮಾಹೆ ಮತ್ತು ಎಸ್ ಎಸ್ ವಿ ಎಂ ಇ ಐ ನಡುವೆ ಉನ್ನತ ವಿದ್ಯಾಭ್ಯಾಸದಲ್ಲಿ ನಾವಿನ್ಯತೆಗೆ ಜ್ಞಾಪಕ ಪತ್ರಕ್ಕೆ ಸಹಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್