“ಮಗನೇ ಹುಟ್ಟಿ ಬಂದ”- ರೇಣುಕಾಸ್ವಾಮಿ ತಂದೆ ಕಣ್ಣೀರು

(ನ್ಯೂಸ್ ಕಡಬ) newskadaba.com ಅ.16. ದರ್ಶನ್ ಮತ್ತು ಗ್ಯಾಂಗ್ ನಿಂದ ಕೊಲೆಯಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಬುಧವಾರದಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮನೀಡಿದ್ದಾರೆ.   ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್, ‘ನನ್ನ ಸೊಸೆ ಸಹನಾಗೆ ಸಹಜ ಹೆರಿಗೆಯಾಗಿದ್ದು ರೇಣುಕಾಸ್ವಾಮಿಯೇ ಹುಟ್ಟಿ ಬಂದಿದ್ದಾನೆ. ದೇವರ ಕೃಪೆಯಿಂದ ಸೊಸೆ ಹಾಗೂ ಮೊಮ್ಮಗ ಆರೋಗ್ಯವಾಗಿದ್ದಾರೆ. ಕಳೆದ ನಾಲ್ಕು ತಿಂಗಳುಗಳಿಂದ ನಾವು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ನನ್ನ ಸೊಸೆ ಕೂಡ ತೀವ್ರ ನೋವಿನಲ್ಲಿದ್ದರು. ಆದರೂ ವೈದ್ಯರು […]

“ಮಗನೇ ಹುಟ್ಟಿ ಬಂದ”- ರೇಣುಕಾಸ್ವಾಮಿ ತಂದೆ ಕಣ್ಣೀರು Read More »

ಕರ್ನಾಟಕ