ಪುತ್ತೂರು: ಸ್ಫೋಟಕ ತಯಾರಿಸುತ್ತಿರುವ ನಾಲ್ವರ ಬಂಧನ
ಪುತ್ತೂರು, ಡಿ.24: ಅಕ್ರಮ ಸ್ಫೋಟಕ ತಯಾರಿಸುತ್ತಿರುವ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಣಿಗೆ ಮುಡ್ನೂರು ಗ್ರಾಮದ ಮಡ್ಯಲ ಮಜಲು ಎಂಬಲ್ಲಿ ನಡೆದಿದೆ. ಬಂಧಿತರನ್ನು ನರೇಂದ್ರ ಅಲಿಯಾಸ್ ಬಾಬು, ಟಿ. ಬಾಬು, ಟಿ. ಕಾಳಿ ರಾಜ್, ಎಂ. ಕಮಲ ಕನ್ನನ್ ಎಂದು ಗುರುತಿಸಲಾಗಿದೆ. ಇವರು ಸ್ಫೋಟಕ ಸಾಮಗ್ರಿಗಳನ್ನು ಉಪಯೋಗಿಸಿ ಸಿಡಿಮದ್ದು ತಯಾರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ […]
ಪುತ್ತೂರು: ಸ್ಫೋಟಕ ತಯಾರಿಸುತ್ತಿರುವ ನಾಲ್ವರ ಬಂಧನ Read More »
ಕರಾವಳಿ