ಕಡಬ: ಸ್ತ್ರೀ ಶಕ್ತಿ ಮಹಿಳೆಯರಿಗೆ ಪುನರ್ಚೇತನ ತರಬೇತಿ ಕಾರ್ಯಗಾರ ►ಸ್ತ್ರೀ ಶಕ್ತಿಯ ಸದ್ಭಳಕೆಯಿಂದ ಸಧೃಢ ಸಮಾಜ ನಿರ್ಮಾಣ – ಪಿ.ಪಿ.ವರ್ಗೀಸ್
(ನ್ಯೂಸ್ ಕಡಬ) newskadaba.com .ಕಡಬ,ಜ.23. ಕಡಬ: ದ.ಕ. ಜಿಲ್ಲಾ ಪಂಚಾಯಿತಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪುತ್ತೂರು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಮೂರು ದಿನ ನಡೆಯುವ ಗೊಂಚಲು ಸದಸ್ಯರ ಬಲವರ್ಧನೆಗಾಗಿ ಸ್ತ್ರೀ ಶಕ್ತಿ ಗೊಂಚಲು ಸದಸ್ಯರಿಗೆ ಪುನರ್ಚೇತನಾ ತರಬೇತಿ ಕಾರ್ಯಗಾರದ ಉದ್ಘಾಟನೆ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಉದ್ಘಾಟಿಸಿ ಮಾತನಾಡಿ, ಸ್ತ್ರೀಯರ ಶಕ್ತಿ ಸದ್ಭಳಕೆ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ ಬದುಕಿದಾಗ ಸಧೃಢ ಸಮಾಜ ನಿರ್ಮಾಣವಾಗುತ್ತದೆ . ಸರಕಾರ ಸ್ತ್ರೀ ಶಕ್ತಿ […]

