ಪರೀಕ್ಷೆಯ ಅವಧಿಯಲ್ಲಿ ಶಿಕ್ಷಕರಿಗೆ ಜನಗಣತಿ ತರಬೇತಿಗೆ ಪೋಷಕರ ವಿರೋಧ

(ನ್ಯೂಸ್‌ ಕಡಬ) newskadaba.com,ಎ.01 : ಶಾಲೆಯ ಅವಧಿ, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಶಿಕ್ಷಕರಿಗೆ ಜನಗಣತಿ ತರಬೇತಿ ನೀಡುವುದು ಬೇಡ. ಬೇಸಿಗೆ ರಜೆಯ ಸಂದರ್ಭದಲ್ಲಿ ತರಬೇತಿ ನೀಡಲಿ ಎಂದು ಪೋಷಕರು ಒತ್ತಾಯಿಸಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಅಧಿಕಾರಿಗಳು ಮತ್ತು ನೌಕರರ ಅಸಡ್ಡೆ ಪದೇ ಪದೇ ಕಂಡುಬರುತ್ತಿದೆ. ಏಕೆಂದರೆ, ಬಹುತೇಕ ಅಧಿಕಾರಿಗಳು ಮತ್ತು ನೌಕರರ ಮಕ್ಕಳು (ಮುಖ್ಯವಾಗಿ ಶಿಕ್ಷಕರ) ಖಾಸಗಿ ಶಾಲೆಯಲ್ಲಿ ಓದುವುದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಇಲ್ಲವಾಗಿದೆ ಎಂದು ಶೃಂಗೇರಿ ತಾಲ್ಲೂಕಿನ ಮೆಣಸೆ ಮಾದರಿ ಶಾಲೆಯ ಶಾಲಾಭಿವೃದ್ಧಿ […]

ಪರೀಕ್ಷೆಯ ಅವಧಿಯಲ್ಲಿ ಶಿಕ್ಷಕರಿಗೆ ಜನಗಣತಿ ತರಬೇತಿಗೆ ಪೋಷಕರ ವಿರೋಧ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್