ದಿ| ಶಾಂತಪ್ಪ ಗೌಡ ಪಿಜಕಳ ಸ್ಮರಣಾರ್ಥ ಕಡಬದಲ್ಲಿ ಹಗ್ಗಜಗ್ಗಾಟದ ಸಂಭ್ರಮ: ಪುರುಷ ಹಾಗೂ ಮಹಿಳಾ ತಂಡಗಳ ನಡುವೆ ಕಾಳಗ

(ನ್ಯೂಸ್‌ ಕಡಬ) newskadaba.com,  ಎ.04: ​ ​ಕಡಬ: ಶ್ರೀ ದುರ್ಗಾ ಸೇವಾ ಸಮಿತಿ ಕಡಬ ಮತ್ತು ಶ್ರೀರಾಮ ಯುವಕ ಮಂಡಲ ರಾಮನಗರ ಕಡಬ ಇವರ ಸಂಯುಕ್ತ ಆಶ್ರಯದಲ್ಲಿ, ದಿ| ಶಾಂತಪ್ಪ ಗೌಡ ಪಿಜಕಳ ಇವರ ಸ್ಮರಣಾರ್ಥವಾಗಿ ಬೃಹತ್ ಹಗ್ಗಜಗ್ಗಾಟ ಪಂದ್ಯಾಟವು ನಾಳೆ (ಏಪ್ರಿಲ್ 05, ಭಾನುವಾರ) ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜರುಗಲಿದೆ. ​ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಕ್ರೀಡಾಕೂಟವು ಮಧ್ಯಾಹ್ನ 2:00 ಗಂಟೆಯಿಂದ ಆರಂಭವಾಗಲಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ […]

ದಿ| ಶಾಂತಪ್ಪ ಗೌಡ ಪಿಜಕಳ ಸ್ಮರಣಾರ್ಥ ಕಡಬದಲ್ಲಿ ಹಗ್ಗಜಗ್ಗಾಟದ ಸಂಭ್ರಮ: ಪುರುಷ ಹಾಗೂ ಮಹಿಳಾ ತಂಡಗಳ ನಡುವೆ ಕಾಳಗ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್