ಪುತ್ತೂರು: 19 ರಂದು ಇಪ್ಪತ್ತಾರನೇ ವರ್ಷದ ಹೊನಲು ಬೆಳಕಿನ ಕೋಟಿ- ಚೆನ್ನಯ ಜೋಡುಕರೆ ಕಂಬಳ
(ನ್ಯೂಸ್ ಕಡಬ) newskadaba.com..ಪುತ್ತೂರು,ಜ.18. ಇಪ್ಪತ್ತಾರನೇ ವರ್ಷದ ಹೊನಲು ಬೆಳಕಿನ ” ಕೋಟಿ- ಚೆನ್ನಯ” ಜೋಡುಕರೆ ಕಂಬಳ ಜ.19ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಕಂಬಳದ ಕುರಿತು ವಿವರ ನೀಡಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಗೌರವಾಧ್ಯಕ್ಷ ತೆಯಲ್ಲಿ ಕಳೆದ ಬಾರಿ 25ನೇ ವರ್ಷದ ಕಂಬಳವನ್ನು ವಿಶೇಷ ರೀತಿಯಲ್ಲಿ ನಡೆಸಲಾಗಿತ್ತು. ಈ ಬಾರಿಯ ಕಂಬಳಕ್ಕೆ ಕಂಬಳದ ಕರೆ ಸಹಿತ ಸಿದ್ಧತೆಗಳು ಬಹುತೇಕ […]
ಪುತ್ತೂರು: 19 ರಂದು ಇಪ್ಪತ್ತಾರನೇ ವರ್ಷದ ಹೊನಲು ಬೆಳಕಿನ ಕೋಟಿ- ಚೆನ್ನಯ ಜೋಡುಕರೆ ಕಂಬಳ Read More »
ಕರಾವಳಿ
