ವಿಶೇಷ ಲೇಖನಗಳು

ಕೋವಿಡ್-19 ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೇಗೆ ಸೋಲಿಸುತ್ತದೆ?

(ನ್ಯೂಸ್ ಕಡಬ) newskadaba.com ಅ. 22. ಕೊರೋನಾಗೆ ಕಾರಣವಾದ ವೈರಸ್ SARS-CoV-2, ಇದು ವೈರಸ್‌ಗಳ ವಿರುದ್ಧ ಜೀವಕೋಶದ ಸಹಜ ರಕ್ಷಣಾ ಕಾರ್ಯವಿಧಾನದ ವಿರುದ್ಧ ಕಾರ್ಯನಿರ್ವಹಿಸಬಲ್ಲ ಕಿಣ್ವವನ್ನು ಒಯ್ಯುತ್ತದೆ ಎಂದು ಜಪಾನಿನ ಸಂಶೋಧಕರು ಕಂಡುಹಿಡಿದಿದ್ದಾರೆ. ಹಿಂದಿನ SARS ಮತ್ತು MERS ಉಂಟುಮಾಡುವ ವೈರಸ್‌ ಗಳಿಗಿಂತ ಕೋವಿಡ್ -19 ಏಕೆ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಇದು ಉತ್ತರಿಸಬಹುದು ಎಂದು ಕೋಬ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿರುವುದಾಗಿ ತಿಳಿದುಬಂದಿದೆ. ಕೋವಿಡ್ ವೈರಸ್‌ ನಲ್ಲಿ “ISG15” ಎಂಬ ಆಣ್ವಿಕ ಟ್ಯಾಗ್‌ ನ ಪಾತ್ರದ ಮೇಲೆ […]

ಕೋವಿಡ್-19 ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೇಗೆ ಸೋಲಿಸುತ್ತದೆ? Read More »

ಆರೋಗ್ಯ ಮಾಹಿತಿ

“ವಿಶ್ವ ಪೊಲಿಯೋ ದಿನ- ಅಕ್ಟೋಬರ್-24”; ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಅ. 22. ಪೊಲಿಯೋ ಎನ್ನುವ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗವಾಗಿದ್ದು, ಲಸಿಕೆಯಿಂದ ತಡೆಗಟ್ಟಲು ಸಾಧ್ಯವಿದೆ. ಪ್ರತಿ ವರ್ಷ ಅಕ್ಟೋಬರ್ -24 ರಂದು “ವಿಶ್ವ ಪೊಲಿಯೋ ದಿನ”  ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪೊಲಿಯೋ ರೋಗಕ್ಕೆ ಮೊತ್ತ ಮೊದಲ ಬಾರಿ ಲಸಿಕೆ ಕಂಡು ಹಿಡಿದ ಸಂಶೋಧಕ ಶ್ರೀ ಜೋನಾಡ್ ಸಾಲ್ ಅವರ ಹುಟ್ಟಿದ ದಿನವನ್ನು ಅವರ ನೆನಪಿಗಾಗಿ ಪೊಲಿಯೋ ದಿನ ಎಂದು ಆಚರಿಸಲಾಗುತ್ತಿದೆ. 1955 ರಲ್ಲಿ

“ವಿಶ್ವ ಪೊಲಿಯೋ ದಿನ- ಅಕ್ಟೋಬರ್-24”; ಡಾ.ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಮಾವಿನ ಎಲೆಯಿಂದ ಎಷ್ಟೆಲ್ಲಾ ಉಪಯೋಗ… ಕೇಳಿದ್ರೆ ಶಾಕ್ ಆಗ್ತೀರಾ..!!

(ನ್ಯೂಸ್ ಕಡಬ) newskadaba.com ಅ. 21. ಮಾವಿನಹಣ್ಣು, ಮಾವಿನಕಾಯಿ ದೇಹಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಮಾವಿನ ಎಲೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ. ಮಾವಿನೆಲೆಯಲ್ಲಿ ಆ್ಯಂಟಿ ಆಂಕ್ಸಿಡೆಂಟ್ ಹೇರಳವಾಗಿರುತ್ತದೆ. ಹಾಗಯೇ ಅದರಲ್ಲಿ ವಿಟಮಿನ್ ಸಿ ಕೂಡಾ ಇರುತ್ತದೆ. ಮಾವಿನ ಎಲೆಯ ಟೀ ಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಸಿ ಅಂಶ ಸಿಗುತ್ತದೆ. ವಿಟಮಿನ್

ಮಾವಿನ ಎಲೆಯಿಂದ ಎಷ್ಟೆಲ್ಲಾ ಉಪಯೋಗ… ಕೇಳಿದ್ರೆ ಶಾಕ್ ಆಗ್ತೀರಾ..!! Read More »

ಆರೋಗ್ಯ ಮಾಹಿತಿ

ಅತಿಯಾದ ಸಕ್ಕರೆ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಅಪಾಯ

(ನ್ಯೂಸ್ ಕಡಬ) newskadaba.com ಅ.21 :  ಹೆಚ್ಚಿನ ಪ್ರಮಾಣದ  ಸಕ್ಕರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಕ್ಕರೆ ಸೇವನೆಯಿಂದ ದೇಹದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಮಾತ್ರವಲ್ಲದೇ ಹೃದ್ರೋಗ, ಕ್ಯಾನ್ಸರ್ ಹಾಗೂ ಮಧುಮೇಹದಂತಹ ಕಾಯಿಲೆಗಳ ಅಪಾಯ ಕೂಡ ಹೆಚ್ಚುತ್ತದೆ. ಸಕ್ಕರೆಯ ಅತಿಯಾದ ಬಳಕೆಯು ಅನಾರೋಗ್ಯಕ್ಕೆ ದಾರಿ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳಲ್ಲಿ ಸಂಸ್ಕರಿಸಿದ ಸಕ್ಕರೆಯ ಬಳಕೆ ವ್ಯಾಪಕವಾಗಿ ಬಿಟ್ಟಿದೆ. ಬಿಸ್ಕೆಟ್, ಸಿಹಿತಿಂಡಿಗಳು, ಚಹಾ, ಐಸ್ಕ್ರೀಂ ಹೀಗೆ ಯಾವುದೇ ಪದಾರ್ಥಗಳನ್ನು

ಅತಿಯಾದ ಸಕ್ಕರೆ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಅಪಾಯ Read More »

ಆರೋಗ್ಯ ಮಾಹಿತಿ

ಕ್ಯಾನ್ಸರ್, ಹೃದ್ರೋಗ, ಮಧುಮೇಹದ ಅಪಾಯ ಕಡಿಮೆ ಮಾಡುವುದು ಹೇಗೆ?

(ನ್ಯೂಸ್ ಕಡಬ) newskadaba.com ಅ.18. ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು, ದೀರ್ಘಕಾಲದ ಕಾಯಿಲೆಗಳು ಹೆಚ್ಚಿನ ಜನರನ್ನು ಕಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ ಹೃದ್ರೋಗ, ಮಧುಮೇಹ ಸಣ್ಣ ವಯಸ್ಸಿನಲ್ಲೇ ಬಾಧಿಸತೊಡಗುತ್ತಿದೆ. ಇದರ ಅಪಾಯವನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಕೆಲವೊಂದು ಕ್ರಮಗಳನ್ನು ಸೂಚಿಸಿದೆ. ಸಾಂಕ್ರಾಮಿಕವಲ್ಲದ ಮತ್ತು ದೀರ್ಘಕಾಲದ ಕಾಯಿಲೆಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್,ಶ್ವಾಸಕೋಶದ ಕಾಯಿಲೆ, ಆಸ್ತಮಾ ಮತ್ತು ಮಧುಮೇಹ ಸೇರಿದೆ. ಈ ಕಾಯಿಲೆಗಳು ಸಾಮಾನ್ಯವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿನ ಜನರ ಮೇಲೆ ಹೆಚ್ಚಿನ ಪರಿಣಾಮ

ಕ್ಯಾನ್ಸರ್, ಹೃದ್ರೋಗ, ಮಧುಮೇಹದ ಅಪಾಯ ಕಡಿಮೆ ಮಾಡುವುದು ಹೇಗೆ? Read More »

ಆರೋಗ್ಯ ಮಾಹಿತಿ

ತಲೆಹೊಟ್ಟಿನ ಸಮಸ್ಯೆಯೇ..? ಇಲ್ಲಿದೆ ಸುಲಭ ಮನೆಮದ್ದು..!

(ನ್ಯೂಸ್ ಕಡಬ) newskadaba.com ಇತ್ತೀಚಿನ ದಿನಗಳಲ್ಲಿ ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾಗಿದೆ. ಕೂದಲನ್ನು ಸರಿಯಾಗಿ ತೊಳೆಯದಿರುವುದು, ವಿವಿಧ ಹೇರ್ ಜೆಲ್ ಗಳು, ಕ್ರೀಮ್ ಗಳು, ಶಾಂಪೂಗಳು ಮತ್ತು ಹಲವಾರು ರಾಸಾಯನಿಕ ಉತ್ಪನ್ನಗಳನ್ನು ಬಳಸುವುದರಿಂದ ಕೂದಲಿನಲ್ಲಿ ಸಾಕಷ್ಟು ತಲೆಹೊಟ್ಟು ಉಂಟಾಗುತ್ತದೆ. ತಲೆಹೊಟ್ಟು ಮತ್ತು ಇತರ ಸಮಸ್ಯೆಗಳನ್ನು ತಪ್ಪಿಸಲು ಕೂದಲಿಗೆ ವಿಶೇಷ ಕಾಳಜಿ ಬೇಕು. ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ಸಹ ತಪ್ಪಿಸಿ. ಆದಾಗ್ಯೂ, ರಾಸಾಯನಿಕ ಉತ್ಪನ್ನಗಳ ಪರಿಣಾಮಗಳು ಸ್ವಲ್ಪ ಸಮಯದವರೆಗೆ ಇರುತ್ತವೆ. ಈ ಉತ್ಪನ್ನಗಳು ಕೂದಲಿಗೆ ಹಾನಿಕಾರಕವಾಗಬಹುದು. ಕೂದಲಿನಲ್ಲಿ ತಲೆಹೊಟ್ಟು ತುರಿಕೆ

ತಲೆಹೊಟ್ಟಿನ ಸಮಸ್ಯೆಯೇ..? ಇಲ್ಲಿದೆ ಸುಲಭ ಮನೆಮದ್ದು..! Read More »

ಆರೋಗ್ಯ ಮಾಹಿತಿ

ಹಲ್ಲಿನ ಹುಳುಕು ಮತ್ತು ತಡೆಯಲಾಗದ ನೋವಿಗೆ ಇಲ್ಲಿದೆ ಮದ್ದು

(ನ್ಯೂಸ್ ಕಡಬ) newskadaba.com ಅ. 17. ಹಲ್ಲುಗಳ ಬಗ್ಗೆ ನೀವು ಸರಿಯಾದ ಕಾಳಜಿ ವಹಿಸದಿದ್ದರೆ, ನೀವು ದಂತಕ್ಷಯ ಸಮಸ್ಯೆಯನ್ನು ಎದುರಿಸಬಹುದು. ಹಲ್ಲಿನ ಕ್ಷಯ ಅಥವಾ ಒಸಡುಗಳಲ್ಲಿ ಒಂದು ರೀತಿಯ ಉರಿಯೂತದಿಂದಾಗಿ ಇದು ಸಂಭವಿಸುತ್ತದೆ. ಕೆಲವೊಮ್ಮೆ ಈ ನೋವು ಅಸಹನೀಯ, ಇದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಕೆಲವೊಮ್ಮೆ ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದ ಉಂಟಾಗುತ್ತದೆ. ಕೆಲವೊಮ್ಮೆ ಇದು ಕೆಲವು ರೀತಿಯ ವೈದ್ಯಕೀಯ ಪರಿಸ್ಥಿತಿಗಳಿಂದಾಗಿರಬಹುದು. ಅಥವಾ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗಿಳಿಸದಿರುವುದು, ಆಮ್ಲೀಯತೆ, ರಾತ್ರಿಯಲ್ಲಿ ಆಹಾರವನ್ನು

ಹಲ್ಲಿನ ಹುಳುಕು ಮತ್ತು ತಡೆಯಲಾಗದ ನೋವಿಗೆ ಇಲ್ಲಿದೆ ಮದ್ದು Read More »

ಆರೋಗ್ಯ ಮಾಹಿತಿ

ಅ.20ರಂದು ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ; “ಮೌನ ಮಾರಿ ಅಸ್ಥಿರಂದ್ರತೆ”- ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಅ. 20. ವಿಶ್ವದಾದ್ಯಂತ ಪ್ರತಿ ವರ್ಷ ಅಕ್ಟೋಬರ್ 20ರಂದು ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ ಎಂದು ಆಚರಿಸಿ ಜನರಲ್ಲಿ ಅಸ್ಥಿರಂದ್ರತೆಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾಕಾಗಿ ಅಸ್ಥಿರಂದ್ರತೆ ಬರುತ್ತದೆ, ಹೇಗೆ ತಡೆಯಬಹುದು, ಯಾವ ರೀತಿಯ ಆಹಾರ ಸೇವನೆ ಅವಶ್ಯಕ, ಅಸ್ಥಿರಂದ್ರತೆಯ ಅಪಾಯಗಳು ಏನು ಮತ್ತು ಹೇಗೆ ಜೀವನ ಶೈಲಿ ಬದಲಾಯಿಸಬೇಕು ಮುಂತಾದವುಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳುವಳಿಕೆ ನೀಡಲಾಗುತ್ತದೆ. ಇದರ ಜೊತೆಗೆ ರೋಗದ ಚಿಕಿತ್ಸೆಯ ಬಗ್ಗೆಯೂ ಹೆಚ್ಚಿನ

ಅ.20ರಂದು ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ; “ಮೌನ ಮಾರಿ ಅಸ್ಥಿರಂದ್ರತೆ”- ಡಾ.ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

“ಟ್ರಮಡಾಲ್” ಎಂಬ ನೋವು ನಿವಾರಕ ಮಾತ್ರೆ- ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಅ. 17. ಟ್ರಮಡಾಲ್ ಎಂಬ ವಿವಾದಾತ್ಮಕ ನೋವು ನಿವಾರಕ ಔಷಧಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ, ಅತ್ಯಂತ ಹೆಚ್ಚು ದುರ್ಬಳಕೆಯಾಗುತ್ತಿರುವ ಮತ್ತು ಹತ್ತು ಹಲವು ವಿವಾದಕ್ಕೆ ಕಾರಣವಾದ ಮಾತ್ರೆ ಟ್ರಮಡಾಲ್ ಎಂದರೂ ತಪ್ಪಾಗಲಾರದು. ಇದೊಂದು ಪರಿಣಾಮಕಾರಿ ನೋವು ನಿವಾರಕ ಔಷಧಿಯಾಗಿದ್ದು, ತೀವ್ರವಾದ ಮಂಡಿ ನೋವು, ಸೊಂಟ ನೋವು, ಹಲ್ಲು ನೋವು ಮುಂತಾದ ನೋವುಗಳಿಗೆ ಬಳಸುವ ಔಷಧಿಯಾಗಿರುತ್ತದೆ. ಬಾಯಿ ಮುಖಾಂತರ ಸುಲಭವಾಗಿ ಸೇವಿಸಬಹುದಾದ ಈ ಔಷಧಿ ಸೇವಿಸಿದ ಒಂದು ಗಂಟೆಯ ಒಳಗೆ, ನೋವು ಶಮನ

“ಟ್ರಮಡಾಲ್” ಎಂಬ ನೋವು ನಿವಾರಕ ಮಾತ್ರೆ- ಡಾ. ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಸಾಮಾಜಿಕ ಮಾಧ್ಯಮ ಮಾನಸಿಕ ಆರೋಗ್ಯಕ್ಕೆ ಹಾನಿಕರ: ಡಾ. ವಿವೇಕ್ ಮೂರ್ತಿ

(ನ್ಯೂಸ್ ಕಡಬ) news kadaba ಅ. 14. ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು, ಮಾನಸಿಕ ಆರೋಗ್ಯದ ಕುರಿತು ಗಮನಹರಿಸಬೇಕಾದ ತುರ್ತು ಅಗತ್ಯವಿದೆ ಎಂದು ಯುಎಸ್ ಸರ್ಜನ್ ಜನರಲ್ ಡಾ ವಿವೇಕ್ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತನಾಡಿದ ಅವರು, ಮಾನಸಿಕ ಆರೋಗ್ಯದ ಕುರಿತು ಕಾಳಜಿ ವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅನೇಕ ಯುವಕರು ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದಿದ್ದರೂ ಸಂಪರ್ಕ ಕಡಿತಗೊಂಡಿದೆ ಎಂದು ವರದಿ ಮಾಡುತ್ತಾರೆ, ಸಾಮಾಜಿಕ

ಸಾಮಾಜಿಕ ಮಾಧ್ಯಮ ಮಾನಸಿಕ ಆರೋಗ್ಯಕ್ಕೆ ಹಾನಿಕರ: ಡಾ. ವಿವೇಕ್ ಮೂರ್ತಿ Read More »

ಆರೋಗ್ಯ ಮಾಹಿತಿ
Scroll to Top