ವಿಶೇಷ ಲೇಖನಗಳು

ನೀವು ಉಪಯೋಗಿಸುವ ಟೂತ್‌ಪೇಸ್ಟ್ ಗುಣಮಟ್ಟದ ಬಗ್ಗೆ ನಿಮಗೆಷ್ಟು ಗೊತ್ತು…? ► ಸ್ವಲ್ಪ ಯಾಮಾರಿದರೂ ಅಪಾಯ ಅಹ್ವಾನಿಸಿದಂತೆ…!

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಫೆ.07. ನಾವು ಪ್ರತಿದಿನ ವಿವಿಧ ಕಂಪೆನಿಗಳ ಟೂತ್‌ಪೇಸ್ಟ್ ಗಳನ್ನು ಬಳಸುತ್ತೇವೆ. ಕೆಲವರು ಬೆಲೆ ನೋಡಿ ಟೂತ್‌ಪೇಸ್ಟ್ ಖರೀದಿ ಮಾಡಿದ್ರೆ ಮತ್ತೆ ಕೆಲವರು ಬ್ರ್ಯಾಂಡ್ ನೋಡಿ ಖರೀದಿ ಮಾಡ್ತಾರೆ. ಆದರ ಟೂತ್‌ಪೇಸ್ಟ್ ಮೇಲೆ ಹಾಕಿರುವ ಬಣ್ಣದ ಗೆರೆಯ ಬಗ್ಗೆ ಯಾರೂ ತಿಳಿಯುವ ಗೋಜಿಗೇ ಹೋಗುವುದಿಲ್ಲ. ಒಂದೊಂದು ಬ್ರ್ಯಾಂಡ್ ಟೂತ್‌ಪೇಸ್ಟ್ ಗಳ ಮೇಲೆ ಒಂದೊಂದು ಬಣ್ಣದ ಗೆರೆ ಇರುತ್ತೆ. ಅವು ಅವುಗಳ ಬ್ರ್ಯಾಂಡ್ ನ ಸಾಮರ್ಥ್ಯದ ಬಗ್ಗೆ ಹೇಳುತ್ತದೆ. ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ […]

ನೀವು ಉಪಯೋಗಿಸುವ ಟೂತ್‌ಪೇಸ್ಟ್ ಗುಣಮಟ್ಟದ ಬಗ್ಗೆ ನಿಮಗೆಷ್ಟು ಗೊತ್ತು…? ► ಸ್ವಲ್ಪ ಯಾಮಾರಿದರೂ ಅಪಾಯ ಅಹ್ವಾನಿಸಿದಂತೆ…! Read More »

ಆರೋಗ್ಯ ಮಾಹಿತಿ

ತೆಂಗಿನ ಎಣ್ಣೆ ಬಳಸಿ ಹಲ್ಲುಜ್ಜಿದರೆ ಉಂಟಾಗುವ ಲಾಭವೇನು ಗೊತ್ತೇ..? ► ಗೊತ್ತಿಲ್ಲದಿದ್ದರೆ ಈ ವಿಷಯವನ್ನು ಈಗಲೇ ಓದಿ ತಿಳಿಯಿರಿ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.18. ತೆಂಗಿನ ಎಣ್ಣೆಯಿಂದ ಹಲ್ಲನ್ನು ಉಜ್ಜಿದರೆ ಹಲ್ಲುಗಳು ಇನ್ನಷ್ಟು ಬೆಳ್ಳಗಾಗುತ್ತಂತೆ. ತೆಂಗಿನ ಎಣ್ಣೆ ಕೂದಲಿಗೆ ಒಳ್ಳೆಯದಲ್ಲವೇ ಅದು ಎಲ್ಲರಿಗೂ ತಿಳಿದಿರುವ ವಿಷಯವೇ. ಕರಾವಳಿಯಲ್ಲಿ ತೆಂಗಿನ ಎಣ್ಣೆಯನ್ನು ಅಡುಗೆಗೆ ಸಹ ಬಳಸುತ್ತಾರೆ. ತೆಂಗಿನ ಎಣ್ಣೆಯನ್ನು ಹಲ್ಲುಜ್ಜಲು ಸಹ ಬಳಸಬಹುದು. ಅದೇನೇ ಇರಲಿ ಸರಿಯಾದ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲ ಎಂದಾದಲ್ಲಿ ನಮ್ಮ ಹಲ್ಲುಗಳ ಅರೋಗ್ಯ ಹಾಳಾಗುತ್ತದೆ. ದಂತಕುಳಿ, ದಂತ ಸವಕಳಿ ಮತ್ತು ಹಲ್ಲು ನೋವು ಇತ್ಯಾದಿ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹಲ್ಲುನೋವು ತಾನೇ ಎಂದು

ತೆಂಗಿನ ಎಣ್ಣೆ ಬಳಸಿ ಹಲ್ಲುಜ್ಜಿದರೆ ಉಂಟಾಗುವ ಲಾಭವೇನು ಗೊತ್ತೇ..? ► ಗೊತ್ತಿಲ್ಲದಿದ್ದರೆ ಈ ವಿಷಯವನ್ನು ಈಗಲೇ ಓದಿ ತಿಳಿಯಿರಿ Read More »

ಆರೋಗ್ಯ ಮಾಹಿತಿ

ನೀವು‌‌ ಊಟದ ನಂತರ ಇಂತಹ ತಪ್ಪನ್ನು ಮಾಡಲೇಬೇಡಿ ►ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.11. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದ ನಂತರ ಕೆಲವರಿಗೆ ಏನಾದರೂ ತಿನ್ನುವ ಚಟಗಳಿರುತ್ತವೆ. ಅವುಗಳಲ್ಲಿ ಕೆಲವು ತಪ್ಪು ಅಭ್ಯಾಸಗಳು ಅಪಾಯ ಸೃಷ್ಟಿಸುವುದರೊಂದಿಗೆ ನಿಮ್ಮ ದೇಹ‌ದ ಆರೋಗ್ಯವನ್ನು ಕೆಡಿಸಬಹುದಲ್ಲದೆ ವಿವಿಧ ರೋಗಗಳನ್ನ ಆಹ್ವಾನಿಸಬಹುದು. ಅಂತಹ ಅಭ್ಯಾಸಗಳು ಯಾವುವು ಎಂದು ನೋಡೋಣ ಬನ್ನಿ ಊಟ ಮಾಡಿದ ತಕ್ಷಣ ಈಜಾಡುವುದು ಅಪಾಯ. ಈ ವೇಳೆ ರಕ್ತ ಪ್ರಸಾರದ ವೇಗ ಅಧಿಕವಾಗಿ ಶರೀರದ ಮಾಂಸ ಖಂಡಗಳು ಸ್ಥಗಿತಗೊಳ್ಳುತ್ತದೆ. ವ್ಯಾಯಾಮ, ಜಿಮ್, ಮಾಡಬಾರದು.

ನೀವು‌‌ ಊಟದ ನಂತರ ಇಂತಹ ತಪ್ಪನ್ನು ಮಾಡಲೇಬೇಡಿ ►ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ Read More »

ಆರೋಗ್ಯ ಮಾಹಿತಿ

ಕರಿಬೇವಿನ ಸೇವನೆಯಿಂದ ಉಂಟಾಗುವ ಲಾಭಗಳು ತಿಳಿದಿವೆಯಾ…?

(ನ್ಯೂಸ್ ಕಡಬ) newskadaba.com ಆರೋಗ್ಯ, ಜ.09. ಕರಿಬೇವಿನ ಸೇವನೆಯಿಂದಾಗುವ 10 ಆಶ್ಚರ್ಯಕರ ಲಾಭಗಳು ಯಾವುದೆಂದು ತಿಳಿದಿವೆಯಾ…? ಕರಿಬೇವಿನ ಎಲೆಗಳಲ್ಲಿರುವ ಕಾರ್ಬಾಜೋಲ್ ಅಲ್ಕಲಾಯಿಡ್ಸ್ ಅಂಶಗಳು ಅತಿಸಾರವನ್ನು ತಡೆಗಟ್ಟಲು ಸಹಕಾರಿಯಾಗಿವೆ. ಕರಿಬೇವಿನಲ್ಲಿರುವ ಫೀನಾಲ್ ಹೆಸರಿನ ರಾಸಾಯನಿಕ ಘಟಕ ಲುಕೇಮಿಯಾ, ಪ್ರೊಸ್ಟ್ರೇಟ್ ಕ್ಯಾನ್ಸರ್ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಕರಿಬೇವಿನ ಸೇವನೆ ರಕ್ತದಲ್ಲಿನ ಸಕ್ಕರೆ ಅಂಶದ ಸಮತೋಲನವನ್ನು ಕಾಪಾಡಿ ಡಯಾಬಿಟೀಸ್ ಕಾಯಿಲೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಎ, ಬಿ, ಸಿ, ಇ ವಿಟಾಮಿನ್ ಹಾಗೂ ಆ್ಯಂಟಿ ಆ್ಯಕ್ಷಿಡೆಂಟ್ ಗಳನ್ನು ಹೊಂದಿರುವ ಕರಿಬೇವು

ಕರಿಬೇವಿನ ಸೇವನೆಯಿಂದ ಉಂಟಾಗುವ ಲಾಭಗಳು ತಿಳಿದಿವೆಯಾ…? Read More »

ಆರೋಗ್ಯ ಮಾಹಿತಿ

ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆ ► ಡಾ|| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.08. ಚಳಿಗಾಲ ಬಂತೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಚಳಿಗಾಲವನ್ನು ಇಷ್ಟಪಡುವವರೆ. ಮಳೆಗಾಲ ಮುಗಿದು ಚಳಿಗಾಲ ಶುರುವಾಗುತ್ತಿದ್ದಂತೆ ಬಣ್ಣ ಬಣ್ಣದ ಸ್ವೆಟರ್ಗಳು ವಾರ್ಡ್ರೋಬ್ನಲ್ಲಿ ತುಂಬಿ ಹೋಗಿರುತ್ತದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿ, ಅದು ನಮ್ಮ ದೇಹದ ಚರ್ಮಕ್ಕೆ ಬಹಳ ತೊಂದರೆ ನೀಡುವ ಸಾಧ್ಯತೆ ಇದೆ. ಚಳಿಯಾದ ಗಾಳಿ ಮತ್ತು ಗಾಳಿಯಲ್ಲಿ ಕಡಿಮೆಯಾದ ನೀರಿನಂಶದಿಂದಾಗಿ, ಒಣಗಾಳಿಯಿಂದ ಚರ್ಮಕ್ಕೆ ಬಹಳ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಗಾಳಿಯಲ್ಲಿ ತೇವಾಂಶ ಕಡಿಮೆ

ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆ ► ಡಾ|| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಮೆಹಂದಿ ಹಚ್ಚಿ ಅದಕ್ಕೆ ಹೇಗೆ ಬಣ್ಣ ಬರಿಸಬೇಕೆಂಬ ಗೊಂದಲವೇ…? ► ಮೆಹಂದಿ ಬಣ್ಣ ಕೆಂಪಾಗಿ ಕಾಣಲು ಕೆಲವೊಂದು ಮಾಹಿತಿ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.06. ಮದುವೆ ಸಂದರ್ಭದಲ್ಲಿ ವಧುವಿನ ಮೆಹೆಂದಿ ಡಾರ್ಕ್‌ ಆಗಿ ತುಂಬಾ ದಿನಗಳ ಕಾಲ ಉಳಿಯಲು ಸುಲಭ ವಿಧಾ‌ನಗಳನ್ನು ನಾವು ತಿಳಿಸಿಕೊಡುತ್ತೇವೆ. ಮೆಹೆಂದಿ ಹಾಕುವ ಮುನ್ನ ಕೈ ಹಾಗು ಕಾಲುಗಳನ್ನು ಚೆನ್ನಾಗಿ ತೊಳೆಯಿರಿ. ಕೈ ಕಾಲಿನಲ್ಲಿದ್ದ ಧೂಳು, ಮಣ್ಣು ಹೋದ ಮೇಲೆ ಮೆಹೆಂದಿ ಬಣ್ಣ ಚೆನ್ನಾಗಿ ಉಳಿಯುತ್ತದೆ. ಮೆಹೆಂದಿಯನ್ನು 7-8 ಗಂಟೆಗಳ ಕಾಲ ಕೈಯಲ್ಲಿ ಹಾಗೆಯೆ ಇಟ್ಟರೆ ಅದರ ಬಣ್ಣ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ನೀವು ಮೆಹೆಂದಿ ಹಾಕಿದ ತಕ್ಷಣ ತೊಳೆದರೆ

ಮೆಹಂದಿ ಹಚ್ಚಿ ಅದಕ್ಕೆ ಹೇಗೆ ಬಣ್ಣ ಬರಿಸಬೇಕೆಂಬ ಗೊಂದಲವೇ…? ► ಮೆಹಂದಿ ಬಣ್ಣ ಕೆಂಪಾಗಿ ಕಾಣಲು ಕೆಲವೊಂದು ಮಾಹಿತಿ Read More »

ಆರೋಗ್ಯ ಮಾಹಿತಿ

ಚಳಿಗಾಲದಲ್ಲಿ ಆರೋಗ್ಯ ರಕ್ಷಣಾ ವಿಧಾನ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ: ಚಳಿಗಾಲ ಬಂದರೆ ಸಾಕು ಮುಖ, ಕೈ-ಕಾಲಿನ ತೇವಾಂಶ ಕಡಿಮೆಯಾಗುವುದರ ಜೊತೆ ಬಿರುಕಿನ ಸಮಸ್ಯೆ, ಚರ್ಮದ ಕಾಂತಿ ಕಡಿಮೆಯಾದಂತೆ ಕಾಣುತ್ತಿರುತ್ತದೆ. ಪ್ರತಿನಿತ್ಯ ಲಿಪ್ ಬಾಮ್ ಹಚ್ಚಿದರೂ ಕೂಡ ಚಳಿಗಾಲದಲ್ಲಿ ಹೆಚ್ಚಿನ ಕೇರ್ ಮಾಡಬೇಕಾಗುತ್ತದೆ. ಪ್ರತಿದಿನ ಮಲಗುವ ವೇಳೆ ತುಟಿಗೆ ಲಿಪ್ ಬಾಮ್ ಅಥವಾ ವ್ಯಾಸಲೀನ್ ಹಚ್ಚಿ ಮಲಗಿ. ತುಟಿ ತುಂಬಾ ಒಡೆದಿದೆ ಎಂದಾದರೆ ಗ್ಲಿಸರಿನ್ ಅಥವಾ ಬಾದಾಮಿ ಎಣ್ಣೆ/ ಆಲೀವ್ ಎಣ್ಣೆ ಹಚ್ಚಿ ಮಲಗಿ. ವಾರಕ್ಕೆ ಎರಡು ಬಾರಿ ತುಟಿಯ ಮೇಲೆ

ಚಳಿಗಾಲದಲ್ಲಿ ಆರೋಗ್ಯ ರಕ್ಷಣಾ ವಿಧಾನ Read More »

ಆರೋಗ್ಯ ಮಾಹಿತಿ

ಮನುಕುಲವನ್ನು ಬೆಚ್ಚಿ ಬೀಳಿಸಿದ ಮಹಾಮಾರಿ ಏಡ್ಸ್  ► ಇಂದು (ಡಿ.01.) ವಿಶ್ವ ಏಡ್ಸ್ ದಿನಾಚರಣೆ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಡಿ.01. ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ  ಆಚರಿಸಲಾಗುತ್ತದೆ. ಎಚ್.ಐ.ವಿ ಎಂಬ ವೈರಸ್‌ನಿಂದ ಉಂಟಾಗುವ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದ ಒಳಗೆ ಬರುವ ಏಡ್ಸ್ ರೋಗ ಮನುಕುಲದ ಬಹುದೊಡ್ಡ ಶತ್ರು. 2013ರ ಅಂಕಿ ಅಂಶಗಳ ಪ್ರಕಾರ ಸುಮಾರು 36 ಮಿಲಿಯನ್ ಮಂದಿ (1981-2012ರ ವರೆಗೆ)

ಮನುಕುಲವನ್ನು ಬೆಚ್ಚಿ ಬೀಳಿಸಿದ ಮಹಾಮಾರಿ ಏಡ್ಸ್  ► ಇಂದು (ಡಿ.01.) ವಿಶ್ವ ಏಡ್ಸ್ ದಿನಾಚರಣೆ Read More »

ಆರೋಗ್ಯ ಮಾಹಿತಿ

ದಂತ ಕುಳಿಗೂ ಬಂತು ಬಹ್ಮಾಸ್ತ್ರ ► ಡಾ| ಮುರಲೀ ಮೋಹನ್ ಚೂಂತಾರು ಅವರ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಅ.18. ಬಹಳಷ್ಟು ವರ್ಷಗಳಿಂದ ದಂತ ಕುಳಿ ಅಥವಾ ಆಡುಭಾಷೆಯಲ್ಲಿ ಹೇಳುವುದಾದರೆ ಹಲ್ಲಿನಲ್ಲಿ ಹುಳುಕಾಗುವುದು ಎಂಬುದು ದಂತ ವೈದ್ಯರಿಗೆ ಕಬ್ಬಿಣದ ಕಡಲೆಯಾಗಿಯೇ ಉಳಿದಿತ್ತು. ಯಾವ ನೋವಾದರೂ ಸಹಿಸಬಹುದು ಹಲ್ಲು ನೋವಿನ ಸಹವಾಸವೇ ಬೇಡ ಎಂಬುದು ಹಲ್ಲು ನೋವಿನಿಂದ ಬಳಲಿದವರ ಮನದಾಳದ ಮಾತು. ನೋವಿನ ಚರಿತ್ರೆಯನ್ನು ಅವಲೋಕಿಸಿದಾಗ ಹೆರಿಗೆ ನೋವಿನ ನಂತರದ ಸ್ಥಾನ ಹಲ್ಲುನೋವಿಗೆ ಅನಾಯಾಸವಾಗಿ ಯಾವತ್ತೂ ಸಿಗುತ್ತದೆ. ಒಮ್ಮೆ ಹಲ್ಲು ಹುಳುಕಾದರೆ ಮುಗಿಯಿತು, ಯಾವತ್ತೂ ತಲೆನೋವು. ಯಾವಾಗ ಹಲ್ಲು ನೋವು ಬರುತ್ತದೆ ಎಂಬುದನ್ನು

ದಂತ ಕುಳಿಗೂ ಬಂತು ಬಹ್ಮಾಸ್ತ್ರ ► ಡಾ| ಮುರಲೀ ಮೋಹನ್ ಚೂಂತಾರು ಅವರ ವಿಶೇಷ ಲೇಖನ Read More »

ವಿಶೇಷ ಲೇಖನಗಳು

ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ ► ಡಾ|| ಮುರಲೀ ಮೋಹನ್ ಚೂಂತಾರು ಅವರ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.13. ಕಾಲಚಕ್ರ ವೇಗವಾಗಿ ಚಲಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಮುಗಿದ ದೀಪಾವಳಿ ಪುನಃ ಬಂದೇ ಬಿಟ್ಟಿತು. ದೀಪಾವಳಿ ಎಂದಾಕ್ಷಣ ನಮಗೆ ನೆನಪಾಗುವುದು ಸಾಲು ಸಾಲು ದೀಪಗಳು, ಸಿಡಿಮದ್ದುಗಳು, ರಾಕೆಟ್ಗಳು ಬಾಣ ಬಿರುಸುಗಳು. ಎಲ್ಲೆಲ್ಲೂ ಸಂಭ್ರಮದ ಸಡಗರದ ವಾತಾವರಣ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರ್ವಕಾಲ. ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ಎಂಬತ್ತರ ಆಸುಪಾಸಿನ ಮುದುಕರಿಗೂ ಎಲ್ಲಿಲ್ಲದ ಸಂಭ್ರಮ. ಮಕ್ಕಳಿಗೆ ಸುರು ಸುರುಕಡ್ಡಿ ಮತ್ತು ಹೂಕುಂಡದ ಬೆಳಕಿನ

ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ ► ಡಾ|| ಮುರಲೀ ಮೋಹನ್ ಚೂಂತಾರು ಅವರ ವಿಶೇಷ ಲೇಖನ Read More »

ವಿಶೇಷ ಲೇಖನಗಳು
Scroll to Top