ವಿಶೇಷ ಲೇಖನಗಳು

ಮತ್ತೆ ಮತ್ತೆ ಮರುಕಳಿಸುತ್ತಿರುವ ಮಂಗನ ಖಾಯಿಲೆ ✍? ಡಾ| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com.ಕಡಬ,ಜ.11.ಮಂಗನ ಖಾಯಿಲೆ ಮೊದಲ ಬಾರಿಗೆ 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಕ್ಯಾಸನೂರ್ ಎಂಬ ಹಳ್ಳಿಯ ಕಾನನದಲ್ಲಿ ಕಾಣಿಸಿಕೊಂಡಿತ್ತು. ಈ ಕಾರಣದಿಂದಲೇ ಈ ರೋಗವನ್ನು ಕ್ಯಾಸನೂರ್ ಪಾರೇಸ್ಟ್ ಡಿಸೀಸ್ (ಏಈಆ) ಎಂದೂ ಕರೆಯುತ್ತಾರೆ. ಸಾವಿರಾರು ಮಂಗಗಳು ಈ ರೋಗದಿಂದ ಸಾವಿಗಿಡಾಗಿದ್ದ ಕಾರಣದಿಂದಲೇ, ಈ ರೋಗ ಮಂಗಜ್ವರ, ಮಂಗನ ಖಾಯಿಲೆ ಎಂದೂ ಕುಖ್ಯಾತಿ ಪಡೆದಿದೆ. ಉಣ್ಣೆಗಳ ಮುಖಾಂತರ ಹರಡುವ ಈ ರೋಗ, ಉಣ್ಣೆ ಕಡಿತದ ಕೆಲವೇ ಗಂಟೆಗಳಲ್ಲಿ ಈ ವೈರಾಣು ರಕ್ತ ಸೇರುತ್ತದೆ. ಪ್ಲಾವಿವೈರಸ್ ಎಂಬ ಗುಂಪಿಗೆ […]

ಮತ್ತೆ ಮತ್ತೆ ಮರುಕಳಿಸುತ್ತಿರುವ ಮಂಗನ ಖಾಯಿಲೆ ✍? ಡಾ| ಮುರಲೀ ಮೋಹನ್ ಚೂಂತಾರು Read More »

ವಿಶೇಷ ಲೇಖನಗಳು

ರಾಷ್ಟ್ರೀಯ ದಂತ ವೈದ್ಯರ ದಿನ ► ಭಾರತ ದೇಶ ಕಂಡ ಮಹಾನ್ ದಂತ ವೈದ್ಯ ಡಾ|| ರಫಿಯುದ್ದೀನ್ ಅಹ್ಮದ್

(ನ್ಯೂಸ್ ಕಡಬ) newskadaba.com ಕಡಬ,  ಡಿ.25.ಭಾರತ ದೇಶ ಕಂಡ ಮಹಾನ್ ಅಪ್ರತಿಮ ದಂತ ವೈದ್ಯರಲ್ಲಿ ಒಬ್ಬರಾದ ಡಾ|| ರಫಿಯುದ್ದೀನ್ ಅಹ್ಮದ್ (1890-1965) ಡಿಸೆಂಬರ್ 24ರಂದು ಪಶ್ಚಿಮ ಬಂಗಾಲದ ಬರ್ದಾನ್‍ಪುರ ಎಂಬಲ್ಲಿ ಜನ್ಮ ತಾಳಿದರು. 1908ರಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದ ಬಳಿಕ 1909ರಲ್ಲಿ ಅಮೇರಿಕಾದ ಲೋವಾ ಯುನಿವರ್ಸಿಟಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು 1915ರಲ್ಲಿ ದಂತ ವೈದ್ಯಕೀಯ ಪದವಿ ಪಡೆದರು. 1918ರವರೆಗೆ ಬೊಸ್ಟನ್ ಮತ್ತು ಮೆಸ್ಸಾಚುಸೆಟ್ಸ್‍ನಲ್ಲಿ ಕೆಲಸ ಮಾಡಿದರು. ಅಮೇರಿಕಾದಲ್ಲಿ ನೆಲೆಸಿ ಸಾಕಷ್ಟು

ರಾಷ್ಟ್ರೀಯ ದಂತ ವೈದ್ಯರ ದಿನ ► ಭಾರತ ದೇಶ ಕಂಡ ಮಹಾನ್ ದಂತ ವೈದ್ಯ ಡಾ|| ರಫಿಯುದ್ದೀನ್ ಅಹ್ಮದ್ Read More »

ವಿಶೇಷ ಲೇಖನಗಳು

ಇಂದು (ಡಿ.01) ವಿಶ್ವ ಏಡ್ಸ್ ದಿನ ✍? ಡಾ| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಡಿ.01. ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಎಚ್.ಐ.ವಿ ಎಂಬ ವೈರಸ್‍ನಿಂದ ಉಂಟಾಗುವ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದ ಒಳಗೆ ಬರುವ ಏಡ್ಸ್‍ರೋಗ ಮನುಕುಲದ ಬಹುದೊಡ್ಡ ಶತ್ರು. 2013ರ ಅಂಕಿಅಂಶಗಳ ಪ್ರಕಾರ ಸುಮಾರು 36 ಮಿಲಿಯನ್ ಮಂದಿ (1981-2012ರ ವರೆಗೆ) ಸಾವನ್ನಪ್ಪಿದ್ದಾರೆ

ಇಂದು (ಡಿ.01) ವಿಶ್ವ ಏಡ್ಸ್ ದಿನ ✍? ಡಾ| ಮುರಲೀ ಮೋಹನ್ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

►► ವಿಶೇಷ ಲೇಖನ “ಬೆಳಕಿನ ಹಬ್ಬ ದೀಪಾವಳಿ – ತರದಿರಲಿ ನಿಮ್ಮ ಬಾಳಿಗೆ ಅಂಧಕಾರ” ✍? ಡಾ| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ನ.03. ಕಾಲಚಕ್ರ ವೇಗವಾಗಿ ಚಲಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಮುಗಿದ ದೀಪಾವಳಿ ಪುನಃ ಬಂದೇ ಬಿಟ್ಟಿತು. ದೀಪಾವಳಿ ಎಂದಾಕ್ಷಣ ನಮಗೆ ನೆನಪಾಗುವುದು ಸಾಲು ಸಾಲು ದೀಪಗಳು, ಸಿಡಿಮದ್ದುಗಳು, ರಾಕೆಟ್‌ಗಳು, ಬಾಣ ಬಿರುಸುಗಳು. ಎಲ್ಲೆಲ್ಲೂ ಸಂಭ್ರಮದ ಸಡಗರದ ವಾತಾವರಣ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರ್ವಕಾಲ. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ಎಂಬತ್ತರ ಆಸುಪಾಸಿನ ಮುದುಕರಿಗೂ ಎಲ್ಲಿಲ್ಲದ ಸಂಭ್ರಮ. ಮಕ್ಕಳಿಗೆ ಸುರು ಸುರುಕಡ್ಡಿ ಮತ್ತು

►► ವಿಶೇಷ ಲೇಖನ “ಬೆಳಕಿನ ಹಬ್ಬ ದೀಪಾವಳಿ – ತರದಿರಲಿ ನಿಮ್ಮ ಬಾಳಿಗೆ ಅಂಧಕಾರ” ✍? ಡಾ| ಮುರಲೀ ಮೋಹನ್ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಹಬ್ಬಹರಿದಿನಗಳಲ್ಲಿ ಬಣ್ಣ ಹಚ್ಚುವ ಮೊದಲು ಒಂದು ಕ್ಷಣ ಯೋಚಿಸಿ..!! ಡಾ| ಮುರಲೀ ಮೋಹನ್ ಚೂಂತಾರುರವರ ಲೇಖನ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಅ.10. ಶ್ರಾವಣ ಮಾಸ ಮುಗಿದು ಆಷಾಡ ತಿಂಗಳೂ ಮುಗಿದಿದೆ. ಹಬ್ಬ ಹರಿದಿನಗಳು ಸಾಲು ಸಾಲಾಗಿ ಬರುತ್ತಿದೆ.  ಮೊನ್ನೆ ತಾನೇ  ನಾಗರ ಪಂಚಮಿ ಹಬ್ಬ ಕೃಷ್ಣಾಷ್ಟಮಿ, ಗಣೇಶ ಚೌತಿ ಮುಗಿಯಿತು. ಇನ್ನು ನವರಾತ್ರಿ ಆರಂಭಗೊಂಡಿದ್ದು, ಬಳಿಕ ದೀಪಗಳ ಹಬ್ಬ ದೀಪಾವಳಿ ಹೀಗೆ ಕೊನೆಯಿಲ್ಲದ ಹಬ್ಬಗಳ ಸಾಲು ಸಾಲು. ಎಲ್ಲರಿಗೂ ಸಂಭ್ರಮ ಮತ್ತು ಸಡಗರ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬ ಹರಿದಿನಗಳೆಂದರೆ ಬಣ್ಣ ಬಣ್ಣದ ವೇಷಗಳು ಇರಲೇಬೇಕು. ಮಕ್ಕಳು, ಹದಿಹರೆಯದವರು, ಮುದುಕರು ಹೀಗೆ

ಹಬ್ಬಹರಿದಿನಗಳಲ್ಲಿ ಬಣ್ಣ ಹಚ್ಚುವ ಮೊದಲು ಒಂದು ಕ್ಷಣ ಯೋಚಿಸಿ..!! ಡಾ| ಮುರಲೀ ಮೋಹನ್ ಚೂಂತಾರುರವರ ಲೇಖನ Read More »

ವಿಶೇಷ ಲೇಖನಗಳು

‘ವಿಶ್ವ ಓಜೋನ್ ದಿನ – ಸಪ್ಟೆಂಬರ್ 16’ ► ಡಾ| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಸೆ.16. ಪ್ರತಿ ವರ್ಷ ಸಪ್ಟೆಂಬರ್ 16ನ್ನು “ವಿಶ್ವ ಓಜೋನ್ ದಿನ” ಎಂದು ಆಚರಿಸಿ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ವಿಪರ್ಯಾಸವೆಂದರೆ ಮರುದಿನದಿಂದಲೇ ‘ಒಜೋನ್ ಪದರ’ದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುವ ಧೋರಣೆ ಮುಂದುವರಿಯುತ್ತಿದೆ. ಮನುಷ್ಯನ ಆಸೆ ದುರಾಸೆಗಳಿಗೆ ಕೊನೆಯೆಂಬುದಿಲ್ಲ ಎಂದು ಸಾಬೀತಾಗುತ್ತಲೇ ಇದೆ. ಓಜೋನ್ ಪದರದ ಇರುವಿಕೆಯನ್ನು 1839ರಲ್ಲೇ ಕಂಡು ಹಿಡಿಯಲಾಯಿತು ಮತ್ತು 1850ರಲ್ಲಿ ಓಜೋನ್‍ನ್ನು ವಾತಾವರಣದ ನೈಸರ್ಗಿಕ ಅನಿಲವೆಂದು ಪರಿಗಣಿಸಲಾಯಿತು. 1880ರಲ್ಲಿಯೇ

‘ವಿಶ್ವ ಓಜೋನ್ ದಿನ – ಸಪ್ಟೆಂಬರ್ 16’ ► ಡಾ| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ Read More »

ವಿಶೇಷ ಲೇಖನಗಳು

►► ವಿಶೇಷ ಲೇಖನ ► ಚಮತ್ಕಾರಿ ತೆಂಗಿನ ಎಣ್ಣೆಯ ಮೇಲೆ ವೃಥಾ ಆರೋಪವೇಕೆ ? ✍? ಸಹ್ಯಾದ್ರಿ ರೋಹಿತ್ ಕಡಬ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಸೆ.09. ಅನಾದಿ ಕಾಲದಿಂದಲೂ ತೆಂಗಿನೆಣ್ಣೆಯು ನಮ್ಮೆಲ್ಲರ ದೈನಂದಿನ ಜೀವನದಲ್ಲಿ ಬಳಕೆಯಾಗುತ್ತಿರುವ ಸಂಜೀವಿನಿಯಾಗಿದೆ. ತೆಂಗಿನ ಮರವನ್ನು ನಾವೆಲ್ಲರೂ “ಕಲ್ಪವೃಕ್ಷ“ ಎಂದು ಕರೆಯುತ್ತೇವೆ. ಇದರ ಕಾಯಿ, ನೀರು, ತಿರುಳು, ಸಿಪ್ಪೆ, ಗೆರಟೆ, ಮರ, ಎಲೆ(ಮಡಲು) ಹೀಗೆ ಪ್ರತಿಯೊಂದು ಭಾಗವು ಕೂಡ ಪ್ರಕೃತಿ ಮಾನವರಿಗೆ ನೀಡಿದ ಅತ್ಯುತ್ತಮ ವರದಾನವಾಗಿದೆ. ಭಾರತ, ಇಂಡೊನೇಷಿಯಾ, ಫಿಲಿಫ್ಪೈನ್ಸ್, ಬ್ರೆಜಿಲ್ ಹೀಗೆ ಹಲವು ದೇಶಗಳಲ್ಲಿ ತೆಂಗನ್ನು ಬೆಳೆಯುತ್ತಾರೆ. ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ತೆಂಗಿನೆಣ್ಣೆಗೆ ವಿಶಿಷ್ಟವಾದ ಸ್ಥಾನವಿದೆ. ಚರ್ಮ, ಕೂದಲು,

►► ವಿಶೇಷ ಲೇಖನ ► ಚಮತ್ಕಾರಿ ತೆಂಗಿನ ಎಣ್ಣೆಯ ಮೇಲೆ ವೃಥಾ ಆರೋಪವೇಕೆ ? ✍? ಸಹ್ಯಾದ್ರಿ ರೋಹಿತ್ ಕಡಬ Read More »

ವಿಶೇಷ ಲೇಖನಗಳು

ಕರಾವಳಿ ಕ್ರೈಸ್ತರ ವಿಶೇಷ ಹಬ್ಬ ‘ಮೋಂತಿ ಫೆಸ್ಟ್’ ✍? ರೇಷ್ಮಾ ವೀರ ಕ್ರಾಸ್ತಾ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಸೆ.08. ಭರತ ಭೂಮಿ ಪುಣ್ಯ ಭೂಮಿ, ಈ ಮಾತೃ ಭೂಮಿಯಲ್ಲಿ ಜನ್ಮ ತಾಳಿದ ನಾವೇ ಧನ್ಯರು. ಭಾರತ ಮಾತೆ ತನ್ನ ಬಾಹುಗಳಲ್ಲಿ ಹಲವಾರು ವೈಶಿಷ್ಠಗಳನ್ನು ಮೈಗೂಡಿಸಿಕೊಂಡಿದ್ಧಾಳೆ. ಈ ಭೂಮಿಯಲ್ಲಿ ಆಚರಿಸಲ್ಪಡುವ ಸಂಸ್ಕತಿ, ಸಂಪ್ರದಾಯ, ಆಚಾರ-ವಿಚಾರಗಳು ಒಂದಕ್ಕೊಂದು ಬೆಸೆದುಕೊಂಡಿದೆ ಎಂದರೆ ತಪ್ಪಾಗಲಾರದು. ಅದರಲ್ಲಿ ಕರಾವಳಿಯ ಕ್ರೈಸ್ತ ಬಾಂಧವರು ಆಚರಿಸುವ ಮೋಂತಿ ಫೆಸ್ಟ್ ಕೂಡ ಈ ಮಣ್ಣಿನ ಸೊಗಡಿನ ಜೊತೆ ಬೆರೆತು ಹೋಗಿದೆ. ಕನ್ನಡದಲ್ಲಿ ಹೊಸತೆನೆಯ ಹಬ್ಬ, ತುಳುವಿನಲ್ಲಿ ವೃದ್ದರ್, ಕೊಂಕಣಿಯಲ್ಲಿ ಮೊಂತಿ

ಕರಾವಳಿ ಕ್ರೈಸ್ತರ ವಿಶೇಷ ಹಬ್ಬ ‘ಮೋಂತಿ ಫೆಸ್ಟ್’ ✍? ರೇಷ್ಮಾ ವೀರ ಕ್ರಾಸ್ತಾ Read More »

ವಿಶೇಷ ಲೇಖನಗಳು

ವಿಶ್ವ ಸೊಳ್ಳೆಗಳ ದಿನ – ಆಗಸ್ಟ್ 20 ► ಡಾ|| ಮುರಲೀ ಮೋಹನ್‍ ಚೂಂತಾರುರವರ ಲೇಖನ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಆ.20. ಜಗತ್ತಿನಾದ್ಯಂತಆಗಸ್ಟ್ 20ನ್ನು ವಿಶ್ವ ಸೊಳ್ಳೆಗಳ ದಿನ ಎಂದುಆಚರಿಸಲಾಗುತ್ತಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವದೃಷ್ಟಿಯಿಂದ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನುಕುಲದ ಮಹೋನ್ನತಿಗೆ ಮಹತ್ತರಕೊಡುಗೆ ನೀಡಿ, 1902ರಲ್ಲಿ ವೈದ್ಯವಿಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿ ದೊರೆತ ಭಾರತೀಯ ಸಂಜಾತ ಬ್ರಿಟಿಷ್ ವೈದ್ಯಸರ್‍ರೋನಾಲ್ಡ್‍ರೋಸ್‍ಅವರನ್ನು ಸ್ಮರಿಸುವ ಸುದಿನ. 1897ನೇ ಆಗಸ್ಟ್ 20ರಂದು ತಾನು ಮಾಡಿದ ಸಂಶೋಧನೆಗಳ ಮೂಲಕ ಸೊಳ್ಳೆಗಳಿಂದ ಮನುಷ್ಯನಿಗೆ ಮಲೇರಿಯಾ ಹರಡುತ್ತದೆಎಂದುಜಗತ್ತಿಗೆ ಸಾರಿಹೇಳಿದ ಸುದಿನ. ಆ ಮಹಾನ್ ವ್ಯಕ್ತಿಯನ್ನು ಸ್ಮರಿಸುತ್ತಾ ಸೊಳ್ಳೆಗಳಿಂದ ಹರಡುವ ರೋಗಗಳ

ವಿಶ್ವ ಸೊಳ್ಳೆಗಳ ದಿನ – ಆಗಸ್ಟ್ 20 ► ಡಾ|| ಮುರಲೀ ಮೋಹನ್‍ ಚೂಂತಾರುರವರ ಲೇಖನ Read More »

ಆರೋಗ್ಯ ಮಾಹಿತಿ

ನಾಟಿಕೋಳಿಗಳನ್ನು ಬಾಧಿಸುವ ಗ್ರಾಣಿಕೆಟ್ ವೈರಸ್‌ನ ಕೊಕ್ಕರೆ ರೋಗ ► ಆತಂಕದಲ್ಲಿ ಕೋಳಿ ಸಾಕಾಣಿಕೆದಾರರು – ರೋಗಕ್ಕಿರುವ ಪರಿಹಾರವೇನು..?

(ನ್ಯೂಸ್ ಕಡಬ) newskadaba.com ಆಲಂಕಾರು, ಆ.05. ರೊಟ್ಟಿ ಮತ್ತು ನಾಟಿ ಕೋಳಿ ಸಾರು ಆಹಾರ ತಿಂದವನು ಮಾತ್ರ ಬಲ್ಲ ಇದರ ರುಚಿಯ. ಕರಾವಳಿಯ ಅತ್ಯಂತ ಜನಪ್ರಿಯ ಆಹಾರವಾದ ನಾಟಿ ಕೋಳಿಗಳ ವಂಶಕ್ಕೆ ಗ್ರಾಣಿಕೆಟ್ ಎಂಬ ವೈರಸ್ನಿಂದ ಕೊಕ್ಕರೆ ರೋಗ ದಾಳಿಯಾಗಿದ್ದು ಇಡೀ ನಾಟಿ ಕೋಳಿ ವಂಶವೇ ವಿನಾಶದ ಅಂಚಿನಲ್ಲಿದೆ. ಇದರಿಂದ ಮನುಷ್ಯರಿಗೆ ಯಾವುದೇ ತೊಂದರೆ ಇಲ್ಲದಿದ್ದರೂ ಕೋಳಿ ಸಾಕಾಣೆದಾರರಲ್ಲಿ ಆತಂಕ ಸೃಷ್ಠಿಸಿದೆ. ನಾಲ್ಕು ವರ್ಷಗಳಿಂದ ಇಲ್ಲದ ಈ ರೋಗ ಮಳೆಗಾಲದ ಅಂತ್ಯಕ್ಕೆ ಹೆಚ್ಚಾಗಿ ದಾಳಿಯಾಗುತ್ತಿತ್ತು. ಆದರೆ ಈ ವರ್ಷ ಮಳೆಗಾಲದ

ನಾಟಿಕೋಳಿಗಳನ್ನು ಬಾಧಿಸುವ ಗ್ರಾಣಿಕೆಟ್ ವೈರಸ್‌ನ ಕೊಕ್ಕರೆ ರೋಗ ► ಆತಂಕದಲ್ಲಿ ಕೋಳಿ ಸಾಕಾಣಿಕೆದಾರರು – ರೋಗಕ್ಕಿರುವ ಪರಿಹಾರವೇನು..? Read More »

ಆರೋಗ್ಯ ಮಾಹಿತಿ
Scroll to Top