ತಂತ್ರಜ್ಞಾನ

ತಂತ್ರಜ್ಞಾನ ಪ್ರಭಾವ ➤ ಅನುಕೂಲ ಮತ್ತು ಅನಾನುಕೂಲ

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಜುಲೈ.31. ತಂತ್ರಜ್ಞಾನ ಎಂದರೆ ಉಪಕರಣಗಳ ಜ್ಞಾನದ,ತಂತ್ರಗಳ, ಯಂತ್ರಗಳ ಸಹಾಯದಿಂದ ಹೊಸ ಸಮಸ್ಯೆಗಳ ಪರಿಹಾರ ಮತು ಮೊದಲೆ ಅಸ್ತಿತ್ವದಲ್ಲಿರುವ ಪರಿಹಾರಗಳನ್ನು ಸುಧಾರಿಸಿ ಒಂದು ಗುರಿ ಸಾಧಿಸುವುದು. ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆ:ತಂತ್ರಜ್ಞಾನದ ಬಳಕೆಯಿಂದ ಮಕ್ಕಳಿಗೆ ಪಾಠ ಕಲಿಯಲು ಸುಲಭವಾಗಿದೆ. ತಂತ್ರಜ್ಞಾನ ಬೋಧನೆ ಮತ್ತು ಕಲಿಕೆ ಎರಡನ್ನು ಬೆಂಬಲಿಸಲು ಬಳಸಲಾಗುತ್ತದೆ. ತಂತ್ರಜ್ಞಾನದ ವ್ಯವಸ್ದೆಯ ಮೂಲಕ ಪುಸ್ತಕಗಳನ್ನು ಖರಿದಿಸುವ ಖರ್ಚುಗಳನ್ನು ಕಡಿಮೆ ಮಾಡುತ್ತದೆ.ತರಗತಿಗಳಲ್ಲಿ ಕಂಪ್ಯೂಟರ್ ಜೊತೆ ಡಿಜಿಟಲ್ ಕಲಿಕೆಯನ್ನು ಪರಿಚಯಿಸಲಾಗಿದೆ. ಇಂತಹ ಸೌಲಭ್ಯಗಳು ವಿದ್ಯಾರ್ಥಿಗಳ ಭಾಗವಹಿಸಿಕೆ […]

ತಂತ್ರಜ್ಞಾನ ಪ್ರಭಾವ ➤ ಅನುಕೂಲ ಮತ್ತು ಅನಾನುಕೂಲ Read More »

ತಂತ್ರಜ್ಞಾನ

ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್ ಕಾರನ್ನು ಪರಿಚಯಿಸಿದ ಖ್ಯಾತಿಗೆ ಹ್ಯುಂಡೈ ಭಾಜನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.29.ಕಾರುಗಳ ಉತ್ಪಾದಕ ಹ್ಯುಂಡೈ ಕಂಪೆನಿಯು ಹೊಸ ಮಾದರಿಯ   ಇಲೆಕ್ಟ್ರಿಕಲ್‌ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಈ ಕಾರಿಗೆ ಕಂಪನಿಯು ಹ್ಯುಂಡೈ ಕೋನಾ ಎಂಬ ಹೆಸರನ್ನು ನೀಡಿ ಬಿಡುಗಡೆ ಗೊಳಿಸಿದೆ. ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್‌ ಕಾರನ್ನು ಪರಿಚಯಿಸಿದ ಹೆಗ್ಗಳಿಕೆಗೆ ಹ್ಯುಂಡೈ ಕಂಪನಿ ಭಾಜನವಾಗಿದೆ. ಇಲೆಕ್ಟ್ರಿಕಲ್‌ ಕಾರುಗಳ ಓಡಾಟಕ್ಕೆ ಚಾರ್ಜಿಂಗ್‌ ಪಾಯಿಂಟ್‌ ವ್ಯವಸ್ಥೆಗಳು ಭಾರತದಲ್ಲಿ ಇಲ್ಲದಿರುವ ನಡುವೆಯೂ ಕಂಪೆನಿ ಕಾರನ್ನು ಬಿಡುಗಡೆಗೊಳಿಸುವ ಮೂಲಕ ಧೈರ್ಯ ಪ್ರದರ್ಶಿಸಿದೆ. 136ಬಿಎಚ್‌ಪಿ ಅಥವಾ 100 ಕೆ.ವಿ. ಎಲೆಕ್ಟ್ರಿಕಲ್‌ ಮೋಟಾರ್‌ ಮತ್ತು 39.2ಕೆಡಬ್ಲ್ಯುಎಚ್‌

ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್ ಕಾರನ್ನು ಪರಿಚಯಿಸಿದ ಖ್ಯಾತಿಗೆ ಹ್ಯುಂಡೈ ಭಾಜನ Read More »

ಕರ್ನಾಟಕ, ತಂತ್ರಜ್ಞಾನ

ಕಡಬಕ್ಕೂ ಕಾಲಿಟ್ಟ ಒಕಿನೋವಾ ಇಲೆಕ್ಟ್ರಿಕ್‌ ಸ್ಕೂಟರ್ ► ಅಧಿಕೃತ ಮಾರಾಟ ಮತ್ತು ರಿಪೇರಿ ಕೇಂದ್ರ ‘ಸ್ವಾತಿ ಮೋಟಾರ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜ.14. ಜಪಾನ್ ತಂತ್ರಜ್ಞಾನ ಆಧಾರಿತ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಒಕಿನೋವಾ ಕಂಪೆನಿಯ ಅಧಿಕೃತ ಮಾರಾಟ ಹಾಗೂ ರಿಪೇರಿ ಕೇಂದ್ರ ‘ಸ್ವಾತಿ ಇಲೆಕ್ಟ್ರಿಕ್ ಮೋಟಾರ್ಸ್’ ಜನವರಿ 14 ಸೋಮವಾರದಂದು ಕಡಬದ ಬಾಬು ಟವರ್ಸ್ ನಲ್ಲಿ ಶುಭಾರಂಭಗೊಂಡಿತು. ಇಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವಿದ್ಯುತ್ ಚಾರ್ಜ್ ಮಾಡುವ ಮೂಲಕ ಕೇವಲ 10 ಪೈಸೆಯಂತೆ ಪ್ರತೀ ಕಿಮೀ ದೂರ ಪ್ರಯಾಣಿಸಬಹುದಾಗಿದೆ. ರಿಮೋಟ್ ಕಂಟ್ರೋಲ್ ನೊಂದಿಗೆ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ವಾಹನವನ್ನು ದೂರದಿಂದಲೇ ಪತ್ತೆಹಚ್ಚಲು ಸಹಕಾರಿಯಾಗಿದೆ. ಏಳು

ಕಡಬಕ್ಕೂ ಕಾಲಿಟ್ಟ ಒಕಿನೋವಾ ಇಲೆಕ್ಟ್ರಿಕ್‌ ಸ್ಕೂಟರ್ ► ಅಧಿಕೃತ ಮಾರಾಟ ಮತ್ತು ರಿಪೇರಿ ಕೇಂದ್ರ ‘ಸ್ವಾತಿ ಮೋಟಾರ್ಸ್’ ಶುಭಾರಂಭ Read More »

ತಂತ್ರಜ್ಞಾನ

ನಿಮ್ಮ ವಾಟ್ಸಪ್ ಸಂದೇಶವನ್ನು ಯಾರಾದರೂ ಕದ್ದು ಓದುತ್ತಿದ್ದಾರೆಯೇ? ►ವಾಟ್ಸಪ್ ನಲ್ಲಿ ಬರಲಿದೆ ಫಿಂಗರ್ ಪ್ರಿಂಟ್ ಹೊಸ ಫೀಚರ್

(ನ್ಯೂಸ್ ಕಡಬ) newskadaba.com.ನವದೆಹಲಿ,ಜ.09. ಫೇಸ್‍ಬುಕ್ ಮಾಲೀಕತ್ವದ ದೇಶದ ಜನಪ್ರಿಯ ಹಾಗೂ ಹೆಚ್ಚು ಜನರು  ಬಳಕೆದಾರರನ್ನು  ಹೊಂದಿರುವ  ಮೆಸೆಜಿಂಗ್ ಆ್ಯಪ್ ವಾಟ್ಸಪ್, ಹೊಸ ಫೀಚರ್ ಸೇರಿಸಲು ಸಿದ್ಧತೆ ನಡೆಸುತ್ತಿದೆ. ತನ್ನ ಬಳಕೆದಾರರ ಖಾಸಗಿತನ ಹಾಗೂ ಹೆಚ್ಚಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸಪ್ ಅತಿ ನೂತನ ಫೀಚರ್ ನ್ನು ಸಿದ್ದಪಡಿಸಿದೆ.ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ಫೀಚರ್ ನ್ನು ಆರಂಭದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು ನಂತರ ಐಓಎಸ್ ಬಳಕೆದಾರರಿಗೆ ಸಿಗಲಿದೆ.ಈಗಿರುವ ಫೀಚರ್ ನಲ್ಲಿ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್

ನಿಮ್ಮ ವಾಟ್ಸಪ್ ಸಂದೇಶವನ್ನು ಯಾರಾದರೂ ಕದ್ದು ಓದುತ್ತಿದ್ದಾರೆಯೇ? ►ವಾಟ್ಸಪ್ ನಲ್ಲಿ ಬರಲಿದೆ ಫಿಂಗರ್ ಪ್ರಿಂಟ್ ಹೊಸ ಫೀಚರ್ Read More »

ತಂತ್ರಜ್ಞಾನ

ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ ► 110 ಸಿಸಿ ಯ ರೆಡಿಯಾನ್ ಬೈಕ್ ಎಕ್ಸ್ ಶೋರೂಂ ಬೆಲೆ ಕೇವಲ 50 ಸಾವಿರ ರೂ.

(ನ್ಯೂಸ್ ಕಡಬ) newskadaba.com ಕಡಬ, ಜ.04. ದ್ವಿಚಕ್ರ ವಾಹನಗಳ ನಿರ್ಮಾಣದಲ್ಲಿಯೇ ಅಗ್ರ ಸ್ಥಾನ ಪಡೆದಿರುವ ಟಿವಿಎಸ್ ಕಂಪನಿಯು ಇದೀಗ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಬಲ್ಲ ವಿನೂತನ ಮಾದರಿಯ ರೆಡಿಯನ್ ಬೈಕನ್ನು ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಗುರುವಾರದಂದು ಬಿಡುಗಡೆಗೊಳಿಸಲಾಯಿತು. ಪ್ರಥಮ ಗ್ರಾಹಕರಾಗಿ ರೆಡಿಯಾನ್ ವಾಹನವನ್ನು ನೆಟ್ಟಣ ನಿವಾಸಿ ರೇಗನ್ ಹಾಗೂ ಕೋಡಿಂಬಾಳ ನಿವಾಸಿ ದೇವಣ್ಣ ಮತ್ತು ನೂತನವಾಗಿ ಬಿಡುಗಡೆಗೊಂಡ ಎಕ್ಸೆಲ್ ಇಲೆಕ್ಟ್ರಿಕ್ ಸ್ಟಾರ್ಟ್ ವಾಹನವನ್ನು ನಿಂತಿಕಲ್ಲು ನಿವಾಸಿ ಮಹೇಶ್ ಪಡೆದುಕೊಂಡರು. 100 ಸಿಸಿ

ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ ► 110 ಸಿಸಿ ಯ ರೆಡಿಯಾನ್ ಬೈಕ್ ಎಕ್ಸ್ ಶೋರೂಂ ಬೆಲೆ ಕೇವಲ 50 ಸಾವಿರ ರೂ. Read More »

ತಂತ್ರಜ್ಞಾನ

ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದಿದ್ದರೂ ಕಾಲ್ ಮಾಡಲು ಸಾಧ್ಯ!

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.3. ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದೇ ಇರುವುದರಿಂದ ಕಾಲ್ ಮಾಡಲು ಸಾಧ್ಯವಿಲ್ಲ ಎಂದು ನೀವು ಯೋಚನೆ ಮಾಡಬೇಕಾಗಿಲ್ಲ. ನೆಟ್‍ವರ್ಕ್ ಇಲ್ಲದೇ ಇರುವ ಜಾಗದಿಂದ ನೀವು ಇತರ ಯಾವುದೇ ಮೊಬೈಲ್‍ಗೆ ಅಥವಾ ಲ್ಯಾಂಡ್‍ಲೈನ್ ಗೆ ಕರೆ ಮಾಡಬಹುದು. ಇದು ಹೇಗೆ ಸಾಧ್ಯ ಎಂದು ನೀವು ಯೋಚನೆ ಮಾಡುತ್ತಿದ್ದರೆ ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ. ಇಂಟರ್ ನೆಟ್ ಟೆಲಿಫೋನಿ ಎಂಬ ಆ್ಯಪ್ ಬಳಸಿ ನೀವು ನೆಟ್‍ವರ್ಕ್ ಸಿಗ್ನಲ್ ಇಲ್ಲದಿರುವ

ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದಿದ್ದರೂ ಕಾಲ್ ಮಾಡಲು ಸಾಧ್ಯ! Read More »

ತಂತ್ರಜ್ಞಾನ

ಕಡಬ ಅಡಿಗ ಮೋಟಾರ್ಸ್‌ನಲ್ಲಿ ಸ್ಮಾರ್ಟ್ ಸ್ಕೂಟರ್ ಟಿವಿಎಸ್ ‘ಎನ್ ಟಾರ್ಕ್ 125’ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಮಾ.19. ಇಲ್ಲಿನ ವೈಭವ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಟಿ.ವಿ.ಎಸ್. ಮೋಟಾರ್ಸ್‌ ಕಂಪೆನಿಯ ಅಧಿಕೃತ ಡೀಲರ್ ತಾಲೂಕಿನ ಪ್ರಸಿದ್ದ ಅಡಿಗ ಮೋಟಾರ್ಸ್‌ ಮಾರಾಟ ಮಳಿಗೆಯಲ್ಲಿ ಟಿ.ವಿ.ಎಸ್ ಎನ್ ಟಾರ್ಕ್ 125 ನ್ನು ಬಿಡುಗಡೆಗೊಳಿಸಲಾಯಿತು. ಗ್ರಾಹಕರಾದ ದೇವಸಗಾಯಂ ಕಡಬ ಹಾಗೂ ಡೀಕಯ್ಯ ಕೈಕಂಬ ಇವರು ಹೊಸ ಮಾದರಿಯ ಎನ್ಟಾರ್ಕ್ 125 ಸ್ಕೂಟರ್ನ್ನು ಅನಾವರಣಗೊಳಿಸಿದರು. ಪ್ರಥಮ ಗ್ರಾಹಕರಾದ ನಿರಂಜನ್ ಕುಮಾರ್ ಎಡಮಂಗಲ ಹಾಗೂ ಅಂದುಕುಂಞ ಕೋಡಿಂಬಾಳ ಇವರಿಗೆ ಪ್ರಮುಖರಾದ ಉದ್ಯಮಿ ಜನಾರ್ದನ ರಾವ್ ಅಡೂರು ಹಾಗೂ ವೈಭವ

ಕಡಬ ಅಡಿಗ ಮೋಟಾರ್ಸ್‌ನಲ್ಲಿ ಸ್ಮಾರ್ಟ್ ಸ್ಕೂಟರ್ ಟಿವಿಎಸ್ ‘ಎನ್ ಟಾರ್ಕ್ 125’ ಬಿಡುಗಡೆ Read More »

ತಂತ್ರಜ್ಞಾನ

ಕಡಬಕ್ಕೂ ಲಗ್ಗೆಯಿಟ್ಟ ಜಿಯೋ, ಕೊನೆಗೂ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ► ತಾಲೂಕಿನ ಮೊದಲ ಜಿಯೋ ಗ್ರಾಹಕ ಸೇವಾ ಕೇಂದ್ರ ಕಡಬದಲ್ಲಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.08. ಮೊಬೈಲ್ ಕ್ಷೇತ್ರದಲ್ಲಿ ಸಂಚಲನವನ್ನೇ ಮೂಡಿಸಿದ್ದ ರಿಲಯನ್ಸ್ ಕಂಪೆನಿಯ ಜಿಯೋ ಇದೀಗ ಕಡಬಕ್ಕೂ ಲಗ್ಗೆಯಿಟ್ಟಿದ್ದು, ಮೊದಲ ಹಂತವಾಗಿ ಸೇವಾಕೇಂದ್ರವನ್ನು ಆರಂಭಗೊಳಿಸಿದೆ. ಏರ್ ಟೆಲ್, ಐಡಿಯಾ, ಬಿಎಸ್ಎನ್ಎಲ್ ಕಂಪೆನಿಗಳ ತೀವ್ರ ತರದ ನೆಟ್‌ವರ್ಕ್ ಸಮಸ್ಯೆಗಳಿಂದ ಬೇಸತ್ತಿರುವ ಮೊಬೈಲ್ ಗ್ರಾಹಕರು ಪರ್ಯಾಯ ನೆಟ್‌ವರ್ಕ್ ಗಾಗಿ ಕಾದು ಕುಳಿತಿದ್ದರು‌. ಕಡಬ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಮಾತ್ರ ಜಿಯೋ ತನ್ನ ನೆಟ್‌ವರ್ಕ್ ನ್ನು ಹೊಂದಿತ್ತು. ಇದೀಗ ಕಡಬ ತಾಲೂಕಿನ ಮೂಲೆ ಮೂಲೆಗೂ ನೆಟ್‌ವರ್ಕ್ ಹೊಂದಿಸುವ ಕೆಲಸ ಪ್ರಗತಿಯಲ್ಲಿದ್ದು,

ಕಡಬಕ್ಕೂ ಲಗ್ಗೆಯಿಟ್ಟ ಜಿಯೋ, ಕೊನೆಗೂ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ► ತಾಲೂಕಿನ ಮೊದಲ ಜಿಯೋ ಗ್ರಾಹಕ ಸೇವಾ ಕೇಂದ್ರ ಕಡಬದಲ್ಲಿ ಶುಭಾರಂಭ Read More »

ತಂತ್ರಜ್ಞಾನ

ಕಾಲ್ ಬಂದ್ರೆ ಹೇಳುತ್ತೆ, ರೈಡಿಂಗಲ್ಲಿದ್ದರೆ ಮೆಸೇಜ್ ಕಳುಹಿಸುತ್ತೆ ► ಬಂದಿದೆ ಸ್ಮಾರ್ಟ್ ಸ್ಕೂಟರ್ ‘ಟಿವಿಎಸ್ ಎನ್‌ಟಾರ್ಕ್ 125’

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಫೆ.25. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸುಧಾರಿತ ತಂತ್ರಜ್ಞಾನ, ಪವರ್ ಫುಲ್ 125 ಸಿಸಿ ಎಂಜಿನ್ ಹೊಂದಿರುವ ಸ್ಪೋರ್ಟಿ ಲುಕ್ ನಲ್ಲಿರುವ ಹೊಸ ಸ್ಕೂಟರೊಂದನ್ನು ಟಿವಿಎಸ್ ಕಂಪೆನಿಯು ಬಿಡುಗಡೆಗೊಳಿಸಿದೆ.   ಆಕ್ರಮಣಕಾರಿ ಕ್ರೀಡಾ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿರುವ ಹೊಸ ‘ಟಿವಿಎಸ್ ಎನ್‌ಟಾರ್ಕ್ 125’ ಸ್ಕೂಟರ್‌ ಅಭಿವೃದ್ಧಿಯಲ್ಲಿ ರೇಸ್ ಟ್ರ್ಯಾಕ್‌ ಕೌಶಲ್ಯಗಳನ್ನು ಬಳಕೆ ಮಾಡಿರುವುದರಿಂದ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಮತ್ತಷ್ಟು ಪೈಪೋಟಿಗೆ ವೇದಿಕೆ ಸೃಷ್ಟಿಸಿದೆ. ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್

ಕಾಲ್ ಬಂದ್ರೆ ಹೇಳುತ್ತೆ, ರೈಡಿಂಗಲ್ಲಿದ್ದರೆ ಮೆಸೇಜ್ ಕಳುಹಿಸುತ್ತೆ ► ಬಂದಿದೆ ಸ್ಮಾರ್ಟ್ ಸ್ಕೂಟರ್ ‘ಟಿವಿಎಸ್ ಎನ್‌ಟಾರ್ಕ್ 125’ Read More »

ತಂತ್ರಜ್ಞಾನ

ಜಿಯೋಗೆ ಸೆಡ್ಡು ಹೊಡೆದ ಏರ್ ಟೆಲ್ ► ಭರ್ಜರಿ ಆಫರ್ – ಗ್ರಾಹಕರಿಗೆ ಬಂಪರ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ.24. ಏರ್ ಟೆಲ್ ಮತ್ತು ಜಿಯೋ ಮಧ್ಯೆ ಟೆಲಿಕಾಂ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಗ್ರಾಹಕರನ್ನು ಆಕರ್ಷಿಸಲು ಅದು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದರಿಂದ ಗ್ರಾಹಕ ಮಾತ್ರ ಸಂತೋಷದಿಂದಿದ್ದಾನೆ. ಜಿಯೋಗೆ ಸಡ್ಡು ಹೊಡೆಯುವಂತೆ ಏರ್ ಟೆಲ್ ಇದೀಗ ತನ್ನ ಯೋಜನೆಯನ್ನು ನವೀಕರಿಸಿದ್ದು, ಆಯ್ದ ಗ್ರಾಹಕರಿಗೆ 149 ರೂ.ಗಳ ಯೋಜನೆಯಲ್ಲಿ ಅನಿಯಮಿತ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳೊಂದಿಗೆ ಪ್ರತಿದಿನ ನೂರು ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ 1 ಜಿಬಿ ಡಾಟಾ ಸಿಗಲಿದೆ.

ಜಿಯೋಗೆ ಸೆಡ್ಡು ಹೊಡೆದ ಏರ್ ಟೆಲ್ ► ಭರ್ಜರಿ ಆಫರ್ – ಗ್ರಾಹಕರಿಗೆ ಬಂಪರ್ Read More »

ತಂತ್ರಜ್ಞಾನ
Scroll to Top