ಕರಾವಳಿ

ಇಂದು (ಮೇ.19) ಬೆಳಿಗ್ಗೆಯಿಂದ ಸಂಜೆಯವರೆಗೆ ಬೆತ್ತೋಡಿ ಮಖಾಂ ಉರೂಸ್ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.19. ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಬೆತ್ತೋಡಿ ಮಖಾಂ ಉರೂಸ್ ಇಂದು ಬೆಳಿಗ್ಗೆ 9 ರಿಂದ ಆರಂಭಗೊಂಡು ಸಂಜೆ 4.30ರ ವರೆಗೆ ನಡೆಯಲಿದೆ. ಜಾತಿ ಮತ ಭೇದವಿಲ್ಲದೆ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಹೆಸರುವಾಸಿಯಾದ ಬೆತ್ತೋಡಿಯಲ್ಲಿ ಲುಹರ್ ನಮಾಝ್ ನ ಬಳಿಕ ಮರ್ಧಾಳ ಬದ್ರಿಯಾ ಜುಮಾ‌ ಮಸೀದಿಯ ಖತೀಬರಾದ ಹನೀಫ್ ಸಖಾಫಿಯವರ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಲಿದ್ದು, ಝೈನುಲ್ ಆಬಿದೀನ್ ತಂಙಳ್ ಎಣ್ಮೂರು ದುವಾ ನೆರವೇರಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು […]

ಇಂದು (ಮೇ.19) ಬೆಳಿಗ್ಗೆಯಿಂದ ಸಂಜೆಯವರೆಗೆ ಬೆತ್ತೋಡಿ ಮಖಾಂ ಉರೂಸ್ ಸಮಾರಂಭ Read More »

ಕರಾವಳಿ

Key Considerations for Designing a Board Room

Board rooms are an essential meeting space that allows professionals in the business world to meet with clients and colleagues efficiently and productively manner. These spaces can accommodate diverse types of meetings such as C-suite events, departmental meetings and client interactions and should be designed with the specific use in mind. In order to maximize

Key Considerations for Designing a Board Room Read More »

ಕರಾವಳಿ

How to Conduct a Boardroom Provider Review

A boardroom audit helps businesses determine which service best suits their needs. It involves evaluating the company’s reputation and expertise and evaluating their offerings to ensure they easily satisfy the demands of the majority of stakeholders. The best company should be able to provide various tools that let users plan meetings and share documents, as

How to Conduct a Boardroom Provider Review Read More »

ಕರಾವಳಿ

Board Room Software Review – Choosing the Best Portal for Mother Board Meetings

A review of the software used in boardrooms is a procedure that helps companies to determine the most effective method to maximize mother board meetings. It involves evaluating a program’s user experience features, support options, and pricing tiers to determine if it is compatible with the requirements of your business and what preferences you have.

Board Room Software Review – Choosing the Best Portal for Mother Board Meetings Read More »

ಕರಾವಳಿ

Choosing a Board Room Service Provider

A provider of board room services can provide a variety of options to streamline governance processes. They provide a secure platform for executives to work remotely and to save files. They provide a range of features that increase productivity and lower costs. They safeguard sensitive data from cyber-attacks and adhere to strict security protocols. In

Choosing a Board Room Service Provider Read More »

ಕರಾವಳಿ

ಕಡಬ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮೇ.11. ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎಡಮಂಗಲ ರೈಲು ನಿಲ್ದಾಣ ಸಮೀಪ ಶನಿವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಎಡಮಂಗಲ ಗ್ರಾಮದ ಡೆಕ್ಕಳ ನಿವಾಸಿ ಮಹಾಲಿಂಗ ನಾಯ್ಕ್(60) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ವೇಳೆಗೆ ರೈಲ್ವೇ ಹಳಿಯಲ್ಲಿ ಮಹಾಲಿಂಗ ನಾಯ್ಕರು ನಡೆದುಕೊಂಡು ಹೋಗುತ್ತಿದ್ದ ವೇಳೆ ರೈಲು ಢಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ.

ಕಡಬ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ತಾಲೂಕಿನಾದ್ಯಂತ ಭಾರೀ ಗಾಳಿ ಮಳೆ – ಮರ ಬಿದ್ದ ಹಿನ್ನೆಲೆಯಲ್ಲಿ ಸುಳ್ಯ – ಕಡಬ ರಸ್ತೆ ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಮೇ.11. ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕಡಬದಿಂದ ಸುಳ್ಯ ಸಂಪರ್ಕ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿದೆ. ಸುಬ್ರಹ್ಮಣ್ಯ, ಕಡಬ, ಇಚಿಲಂಪಾಡಿ, ಆತೂರು, ಪಂಜ ಮೊದಲಾದೆಡೆ ಭಾರೀ ಗಾಳಿ ಮಳೆಯಾಗಿದ್ದು, ಕಡಬ – ಪಂಜ ರಸ್ತೆಯ ಪುಳಿಕುಕ್ಕು ರಸ್ತೆಯಲ್ಲಿ ಬೃಹತ್ ಮರ ಬಿದ್ದ ಪರಿಣಾಮ ರಸ್ತೆ ಸಂಚಾರದಲ್ಲಿ ತಡೆಯುಂಟಾಗಿದೆ. ಬದಲಿ ಮಾರ್ಗವಾಗಿರುವ ಎಡಮಂಗಲ – ನಿಂತಿಕಲ್ಲು ಮಾರ್ಗದಲ್ಲೂ ಬೃಹತ್ ಮರ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ.

ಕಡಬ: ತಾಲೂಕಿನಾದ್ಯಂತ ಭಾರೀ ಗಾಳಿ ಮಳೆ – ಮರ ಬಿದ್ದ ಹಿನ್ನೆಲೆಯಲ್ಲಿ ಸುಳ್ಯ – ಕಡಬ ರಸ್ತೆ ಸಂಚಾರ ಸ್ಥಗಿತ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಇನ್ಮುಂದೆ ಸಂಜೆ ವೇಳೆಗೆ ಉಪ್ಪಿನಂಗಡಿ ಕಡೆಗೆ ತೆರಳುವವರಿಗೆ ಸಂತಸದ ಸುದ್ದಿ – ಹೊಸದಾಗಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭ

ಕಡಬ, ಮೇ.09. ತಾಲೂಕು ಕೇಂದ್ರ ಕಡಬದಿಂದ ಸಂಜೆ ವೇಳೆ 6 ಗಂಟೆಯ ಬಳಿಕ ಉಪ್ಪಿನಂಗಡಿ ಕಡೆಗೆ ತೆರಳುವವರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಿಸಬೇಕೆನ್ನುವ ಸಾರ್ವಜನಿಕರ ಬೇಡಿಕೆ ಕೊನೆಗೂ ಈಡೇರಿದೆ. ಇದೀಗ ಸಂಜೆ 7 ಗಂಟೆಗೆ ಕಡಬದಿಂದ ಉಪ್ಪಿನಂಗಡಿಗೆ ಹೊಸದಾಗಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಿಸಿದ್ದು, ರಾತ್ರಿ 7.50ಕ್ಕೆ ಉಪ್ಪಿನಂಗಡಿಗೆ ತಲುಪಲಿದೆ‌. ಇದುವರೆಗೆ ಸಂಜೆ 6 ಗಂಟೆಯ ಬಳಿಕ ಕಡಬದಿಂದ ಉಪ್ಪಿನಂಗಡಿಯತ್ತ ಕೆಸ್ಸಾರ್ಟಿಸಿ ಬಸ್ ಸಂಚಾರ ಇರಲಿಲ್ಲ. ಅದರಿಂದಾಗಿ ಸಂಜೆ ತಡವಾಗಿ ಉಪ್ಪಿನಂಗಡಿಯತ್ತ ಪ್ರಯಾಣಿಸಬೇಕಾದ ಕೂಲಿ ಕಾರ್ಮಿಕರು,

ಕಡಬ: ಇನ್ಮುಂದೆ ಸಂಜೆ ವೇಳೆಗೆ ಉಪ್ಪಿನಂಗಡಿ ಕಡೆಗೆ ತೆರಳುವವರಿಗೆ ಸಂತಸದ ಸುದ್ದಿ – ಹೊಸದಾಗಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭ Read More »

ಕರಾವಳಿ

ಕಡಬ: ರಬ್ಬರ್ ಸ್ಮೋಕ್ ಹೌಸ್ ಬೆಂಕಿಗಾಹುತಿ – ಲಕ್ಷಾಂತರ ರೂ. ಮೌಲ್ಯದ ಅಡಿಕೆ, ರಬ್ಬರ್ ಸುಟ್ಟು ಕರಕಲು

(ನ್ಯೂಸ್ ಕಡಬ) newskadaba.com ಕಡಬ, ಮೇ.09. ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಅಡಿಕೆ, ರಬ್ಬರ್ ಬೆಂಕಿಗಾಹುತಿಯಾದ ಘಟನೆ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮಾಳ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಾಳ ನಿವಾಸಿ ಸ್ಯಾಮುವೆಲ್ ಎಂಬವರಿಗೆ ಸೇರಿದ ತಾರಸಿ ಮನೆಯ ಮೇಲಿನ ಮಹಡಿಯಲ್ಲಿ ರಬ್ಬರ್ ಒಣಗಿಸಲು ಸ್ಮೋಕ್ ಹೌಸ್ ನಿರ್ಮಿಸಲಾಗಿತ್ತು. ಅದರ ಪಕ್ಕದಲ್ಲೇ ಸುಮಾರು 10 ಕ್ವಿಂಟಾಲ್ ಗೂ ಅಧಿಕ ಒಣಗಿದ ಅಡಿಕೆ, ಅಪಾರ ಪ್ರಮಾಣದ ರಬ್ಬರ್ ಶೇಕರಣೆ

ಕಡಬ: ರಬ್ಬರ್ ಸ್ಮೋಕ್ ಹೌಸ್ ಬೆಂಕಿಗಾಹುತಿ – ಲಕ್ಷಾಂತರ ರೂ. ಮೌಲ್ಯದ ಅಡಿಕೆ, ರಬ್ಬರ್ ಸುಟ್ಟು ಕರಕಲು Read More »

ಕರಾವಳಿ
Scroll to Top