ಭವಿಷ್ಯ

ಪ್ರಯೋಗಗಳ ಪರಿಹಾರ ಮತ್ತು ದಿನ ಭವಿಷ್ಯ

ಮಾಂತ್ರಿಕ ಸಮಸ್ಯೆ ನಿಮಗೆ ಆಗಿದ್ದರೆ ಅಮವಾಸ್ಯೆ ಹುಣ್ಣಿಮೆಯ ದಿನದಂದು ಹೆಚ್ಚಾಗಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಹಾಗೂ ಮನೆಯಲ್ಲಿ ವಾತಾವರಣ ಕಳೆಗಟ್ಟುವ ಸಾಧ್ಯತೆ ಇರುತ್ತದೆ ಇಂತಹ ಸಂದರ್ಭದಲ್ಲಿ ಮನೆ ದೇವರಿಗೆ ತುಪ್ಪದ ದೀಪವನ್ನು ಬೆಳಗಬೇಕು ಇದು ನಿಮಗೆ ಪ್ರಯೋಗದಿಂದ ರಕ್ಷಣೆ ನೀಡುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ […]

ಪ್ರಯೋಗಗಳ ಪರಿಹಾರ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್

ಗ್ರಹಣದ ನಂತರ ಈ ನಾಲ್ಕು ರಾಶಿಯವರಿಗೆ ಉನ್ನತವಾದ ಯೋಗಗಳು ಸಿಗಲಿದೆ.

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸರ್ವ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಸೂಚಿಸುವರು. 9945410150 ಗ್ರಹಣದ ನಂತರ ಈ ನಾಲ್ಕು ರಾಶಿಯವರಿಗೆ ಉತ್ತಮವಾದ ಫಲಗಳು ದೊರೆಯಲಿದೆ. ಇವರು ಮಾಡುವ ಕಾರ್ಯಗಳಲ್ಲಿ ಅತಿ ಹೆಚ್ಚು ಉತ್ಸಾಹ ಮತ್ತು ದಕ್ಷತೆ ಕಂಡುಬರುತ್ತದೆ. ಸಮಸ್ಯೆಗಳೆಲ್ಲವೂ ದೂರ ಹೋಗುವುದು ನಿಶ್ಚಿತ. ನಾಲ್ಕು ರಾಶಿಗಳ ಫಲ ಫಲವನ್ನು ತಿಳಿದುಕೊಳ್ಳೋಣ. ಸಿಂಹ ರಾಶಿ ಹಣಕಾಸಿನ ವಿಷಯದಲ್ಲಿ ಉತ್ತಮ ರೀತಿಯ ಬೆಳವಣಿಗೆ ಆಗಲಿದೆ. ಕುಟುಂಬದ ಮನಸ್ತಾಪಗಳು ಸರಿ ಹೋಗುತ್ತದೆ. ಜಮೀನಿನಲ್ಲಿ ಉತ್ತಮ ಲಾಭ ಕಂಡುಬರುತ್ತದೆ. ಭೂಮಿ ಖರೀದಿ

ಗ್ರಹಣದ ನಂತರ ಈ ನಾಲ್ಕು ರಾಶಿಯವರಿಗೆ ಉನ್ನತವಾದ ಯೋಗಗಳು ಸಿಗಲಿದೆ. Read More »

ಭವಿಷ್ಯ, ಲೈಫ್‍ಸ್ಟೈಲ್

ಕುಟುಂಬದ ಅಶಾಂತಿಗೆ ಹೀಗೆ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಮುಕ್ತವಾಗಿ ಕರೆ ಮಾಡಿ. 9945410150 ಸಾಂಸಾರಿಕ ಜೀವನದಲ್ಲಿ ನಡೆಯುವ ಸಣ್ಣ ಪ್ರಮಾದಗಳು, ಕೆಲವು ಮಾತುಗಳು, ನಡವಳಿಕೆಗಳು, ಇತರೆ ಸಮಸ್ಯೆಗಳು ಜಂಜಾಟದಲ್ಲಿ ಸಿಲುಕುವ ಹಾಗೆ ಮಾಡುತ್ತದೆ. ಮಕ್ಕಳು ಮಾತು ಕೇಳುತ್ತಿಲ್ಲ, ದಂಪತಿಗಳಲ್ಲಿ ವಿರಸ ಹೆಚ್ಚಾಗುವುದು, ಆಸ್ತಿ ಹಣಕಾಸಿನ ಸಮಸ್ಯೆಗಳು, ಹೀಗೆ ಒಂದಲ್ಲ ಒಂದು ವಿಚಾರಗಳಿಗೆ ಕುಟುಂಬದಲ್ಲಿ ಕದನ ಕಲಹಕ್ಕೆ ಆಸ್ಪದ ನೀಡಲಾಗುತ್ತದೆ. ಇಂತಹ ಸಮಸ್ಯೆಗಳಿಂದ ಪಾರಾಗಲು ಜ್ಯೋತಿಷ್ಯಶಾಸ್ತ್ರದಲ್ಲಿ ಸೂಕ್ತ ಪರಿಹಾರ ಕಂಡುಬರುವುದು, ಇದನ್ನು ಒಮ್ಮೆ ಪ್ರಯತ್ನಿಸಿ ನಿಮ್ಮ ಜೀವನದ ಅಭ್ಯುದಯಕ್ಕೆ

ಕುಟುಂಬದ ಅಶಾಂತಿಗೆ ಹೀಗೆ ಮಾಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ಮಕ್ಕಳು ಪ್ರೇಮ, ಸಹವಾಸದ ಸಮಸ್ಯೆಗೆ ಹೀಗೆ ಮಾಡಿ. ದಿನಭವಿಷ್ಯ ನೋಡಿ

ಮಕ್ಕಳು ನಿಮ್ಮ ಮಾತು ಕೇಳದಿರುವುದು. ಪ್ರೀತಿ-ಪ್ರೇಮ ಎಂಬಿತ್ಯಾದಿ ವಿಚಾರಗಳಿಂದ ಸಮಸ್ಯೆ ಮಾಡಿಕೊಳ್ಳುತ್ತಿರುವುದು ಮತ್ತು ದುಷ್ಟ ಜನರ ಸಹವಾಸದಿಂದ ಹಾಳಾಗಿರುವ ಸಾಧ್ಯತೆ ಇರಬಹುದು. ಇಂತಹ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಶುಕ್ರವಾರದ ದಿನ ವಿಳ್ಳೆದೆಲೆ ತೆಗೆದುಕೊಂಡು ಅರಿಶಿನ-ಕುಂಕುಮವನ್ನು ಹಾಕಿ, ಅಂತಹ ಒಂಬತ್ತು ಎಲೆಯನ್ನು ದಾರದಿಂದ ಕಟ್ಟಿ ಹಾರವಾಗಿ ಪರಿವರ್ತಿಸಿ ಇದನ್ನು ಎಕ್ಕದ ಗಿಡದ ಹತ್ತಿರ ಇಟ್ಟು ಬನ್ನಿ ಮತ್ತು ಇತರರ ಜೊತೆಗೆ ಸುದರ್ಶನ ಹೋಮವನ್ನು ನಡೆಸುವುದು ಒಳ್ಳೆಯದು. ಶ್ರೀ ಚಾಮುಂಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ

ಮಕ್ಕಳು ಪ್ರೇಮ, ಸಹವಾಸದ ಸಮಸ್ಯೆಗೆ ಹೀಗೆ ಮಾಡಿ. ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಸಂತಾನ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ

ಸಂತಾನ ವಿಷಯದಲ್ಲಿ ಸಮಸ್ಯೆಗಳು ಕಂಡು ಬರುತ್ತಿದ್ದರೆ ಗೋಪಾಲಕೃಷ್ಣ ವೃತವನ್ನು ಆಚರಿಸಿ ಹಾಗೂ ಮನೆಯಲ್ಲಿ ಗೇಹಾಭಿವೃದ್ದಿ ಪೂಜೆಯನ್ನು ನಡೆಸಿ ಇದರಿಂದ ನಿಮ್ಮ ನಿರೀಕ್ಷೆ ಮತ್ತು ಕನಸುಗಳು ನನಸಾಗುತ್ತದೆ. ಶ್ರೀ ಸಾಯಿ ಬಾಬಾ ರವರನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.

ಸಂತಾನ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ಗ್ರಹಣಕಾಲದಲ್ಲಿ ನಡೆಸುವ ಬಲಿಷ್ಠ ಪೂಜೆಗಳು

ಜ್ಯೋತಿಷ್ಯರು ಗಿರಿಧರ ಭಟ್ 9945410150 ಸಾಧಕನಿಗೆ ಮತ್ತು ತಂತ್ರ ವಿದ್ಯೆ ಗಳಿಗೆ ಗ್ರಹಣ ಬಂದರೆ ಒಂದು ರೀತಿಯ ಸಡಗರದ ವಾತಾವರಣ. ಕಾಲಗರ್ಭದಲ್ಲಿನ ಶಕ್ತಿಗಳನ್ನು ಸಂಪಾದಿಸಲು ಹಾಗೆಯೇ ತನ್ನ ವಶದಲ್ಲಿರುವ ಶಕ್ತಿಗಳನ್ನು ಪ್ರಯೋಗಗಳಿಗೆ ಬಳಸಿಕೊಳ್ಳಲು ಹಾತೊರೆಯುತ್ತಾರೆ. ಇಂತಹ ಕೆಲವು ಪ್ರಯೋಗಗಳನ್ನು ತಿಳಿಸಿಕೊಡಲು ಬಯಸುತ್ತೇವೆ. ಉಚ್ಚಾಟನೆ ಪ್ರಯೋಗ: ಋಣಾತ್ಮಕ ಶಕ್ತಿ ಕೋಟಗಳನ್ನು ತನ್ನ ಮನೆಯಿಂದ ಅಥವಾ ದೇಹದಿಂದ ಉಚ್ಚಾಟನೆಗೆ ಇದು ಸೂಕ್ತ ಸಮಯವಾಗಿರುತ್ತದೆ ಈ ಪ್ರಯೋಗದಲ್ಲಿ ಮನುಷ್ಯ ತನ್ನಲ್ಲಿರುವ ಪ್ರಯೋಗ ದೋಷವನ್ನು ದೂರ ಮಾಡಿಕೊಳ್ಳಲು ಬಳಸುವುದು. ಸ್ತಂಬನ ಪ್ರಯೋಗ: ಇದು

ಗ್ರಹಣಕಾಲದಲ್ಲಿ ನಡೆಸುವ ಬಲಿಷ್ಠ ಪೂಜೆಗಳು Read More »

ಭವಿಷ್ಯ, ಲೈಫ್‍ಸ್ಟೈಲ್

ಪುನರ್ವಿವಾಹ ಬಯಕೆಗೆ ಪರಿಹಾರ ಮತ್ತು ದಿನ ಭವಿಷ್ಯ

ನಿಮ್ಮ ವೈವಾಹಿಕ ಜೀವನ ಮುರಿದು ಬಿದ್ದು ಪುನರ್ ವಿವಾಹಕ್ಕೆ ಸಿದ್ದತೆ ನಡೆಸಬಹುದು ಆದರೆ ಕೆಲವೊಂದು ಕಾರಣಗಳಿಂದ ಇದು ಕನಸಾಗಿ ಉಳಿಯುತ್ತದೆ. ಸೂಕ್ತ ಸಂಗಾತಿ ದೊರೆಯದಿರಬಹುದು ಇಂತಹ ಸಂದರ್ಭದಲ್ಲಿ ಪರಿಹಾರ ರೂಪವಾಗಿ ಜ್ಯೋತಿಷ್ಯ ಶಾಸ್ತ್ರವನ್ನು ಅವಲಂಬಿಸುವುದು ಕಂಡುಬರುತ್ತದೆ. ಆಕರ್ಷಣ ಮತ್ತು ಪೂರ್ಣಕುಂಭ ಪೂಜೆಯನ್ನು ನಡೆಸುವ ಮೂಲಕ ಉತ್ತಮ ಫಲಿತಾಂಶ ದೊರೆಯುತ್ತದೆ. ಶ್ರೀ ಗಣಪತಿ ದೇವರನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ,

ಪುನರ್ವಿವಾಹ ಬಯಕೆಗೆ ಪರಿಹಾರ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್

ಈ ಪರಿಹಾರವನ್ನು ಮಾಡಿ ಪ್ರತಿಭೆಗೆ ಮುಕ್ತ ಅವಕಾಶವನ್ನು ಪಡೆಯಿರಿ ಮತ್ತು ದಿನಭವಿಷ್ಯ ನೋಡಿ

ನಿಮ್ಮಲ್ಲಿನ ಪ್ರತಿಭೆಗೆ ಸೂಕ್ತ ಅವಕಾಶ ದೊರೆಯುತ್ತಿಲ್ಲ ಎಂಬ ಚಿಂತೆ ಆವರಿಸಿದ್ದಾರೆ ಹಾಗೂ ಮಾಡುವ ಕೆಲಸದಲ್ಲಿ ಹೆಚ್ಚಿನ ತೊಡಕುಗಳು ಕಂಡುಬಂದರೆ ಶುಕ್ರಾದಿತ್ಯ ಹೋಮವನ್ನು ನಡೆಸುವುದು ಸೂಕ್ತ. ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ

ಈ ಪರಿಹಾರವನ್ನು ಮಾಡಿ ಪ್ರತಿಭೆಗೆ ಮುಕ್ತ ಅವಕಾಶವನ್ನು ಪಡೆಯಿರಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್

ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

ಸಾಂಸಾರಿಕ ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಇಲ್ಲದಿದ್ದರೆ ಪತಿ ನಿಮ್ಮ ಮಾತು ಕೇಳುತ್ತಿಲ್ಲ ಅಥವಾ ಪತ್ನಿ ನಿಮ್ಮ ಮಾತು ಕೇಳುತ್ತಿಲ್ಲ ಎಂಬ ವಿಚಾರಗಳು ನಿಮ್ಮಲ್ಲಿ ಬರಬಹುದು ಹಾಗೂ ಕೆಲವು ರೀತಿಯ ಮನಸ್ಸಿಗೆ ಆಘಾತ ನೀಡುವ ವಿಚಾರಗಳಿಂದ ತೊಂದರೆ ಬರಬಹುದು ಇದರಿಂದ ದಾಂಪತ್ಯ ಜೀವನ ಬಹಳಷ್ಟು ಕಷ್ಟಕರವಾಗಿರುತ್ತದೆ ಇಂತಹ ಸನ್ನಿವೇಶ ಸಂದರ್ಭಗಳನ್ನು ಎದುರಿಸಲು ಶಾಸ್ತ್ರಾಧಾರಿತ ಪರಿಹಾರವನ್ನು ಕಾಣಬಹುದಾಗಿದೆ. ಸೋಮವಾರ ದಿನ ಚಂದ್ರ ಶಾಂತಿಯನ್ನು ಮಾಡಿಸಿ ಹಾಗೂ ಸುದರ್ಶನ ಹೋಮವನ್ನು ನಡೆಸುವುದು ಸೂಕ್ತ. ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ

ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ. Read More »

ಭವಿಷ್ಯ, ಲೈಫ್‍ಸ್ಟೈಲ್

ಮಾಡಿರುವ ಸಾಲವನ್ನು ತೀರಿಸುವ ಸರಳ ಮಾರ್ಗ. ದಿನ ಭವಿಷ್ಯ ನೋಡಿ

ವಿಪರೀತ ಸಾಲವನ್ನು ಮಾಡಿಕೊಂಡಿದ್ದರೆ ಅದರಿಂದ ನಿಮ್ಮ ಸ್ಥಿತಿ ಚಿಂತಾಜನಕವಾಗಿದ್ದರೆ ಚಿಂತಿಸಬೇಡಿ ಲಕ್ಷ್ಮಿ ಹೃದಯ ನಾರಾಯಣ ಹೋಮವನ್ನು ಮಾಡುವುದರಿಂದ ಸಾಲ ಹಿಂತಿರುಗಿಸುವ ಶಕ್ತಿ ಹಾಗೂ ದಾರಿಗಳು ಕಂಡುಬರುತ್ತದೆ ಮತ್ತು ನೀವು ಋಣಮುಕ್ತರಾಗುವುದು ಖಂಡಿತ ಸಾಧ್ಯವಿದೆ. ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ

ಮಾಡಿರುವ ಸಾಲವನ್ನು ತೀರಿಸುವ ಸರಳ ಮಾರ್ಗ. ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್
Scroll to Top