ಕಸ್ತೂರಿ ರಂಗನ್ ಜಾರಿ ಹಿನ್ನೆಲೆ – ಶಿರಾಡಿ, ಸಿರಿಬಾಗಿಲು, ಕೊಂಬಾರು ಗ್ರಾಮಸ್ಥರಿಂದ ಪ್ರತಿಭಟನಾ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 22. ಕಸ್ತೂರಿ ರಂಗನ್ ಜಾರಿ ಹಿನ್ನೆಲೆ ಶಿರಾಡಿ, ಸಿರಿಬಾಗಿಲು, ಕೊಂಬಾರು ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆಯ ರೂಪು ರೇಷೆ ಸಿದ್ದಪಡಿಸಲು ಇಂದು( ಸೆ. 22) ಸಂಜೆ 5 ಗಂಟೆಗೆ ಗುಂಡ್ಯ ಮಾಡ ಮೈದಾನದಲ್ಲಿ ಬೃಹತ್ ಸಭೆ ನಡೆಯಲಿದೆ ಎಂದು ಮಲೆನಾಡು ಹಿತ ರಕ್ಷಣಾ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

 

error: Content is protected !!

Join WhatsApp Group

WhatsApp Share