ಕಡಬ, ಉಜಿರೆ, ವೇಣೂರಿನಲ್ಲಿರುವ ‘ಮೈಸೂರು ಗಾರ್ಮೆಂಟ್ಸ್’ ನಲ್ಲಿ ದೀಪಾವಳಿ ಸ್ಪೆಷಲ್ ಆಫರ್ – ಪ್ರತೀ ಖರೀದಿಗೆ ಖಚಿತ ಉಡುಗೊರೆ, ದೀಪಾವಳಿ ಪ್ರಯುಕ್ತ ಹೊಸ –

(ನ್ಯೂಸ್ ಕಡಬ) newskadaba.com ಕಡಬ, ನ.08. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ಶಿವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಮೈಸೂರು ಗಾರ್ಮೆಂಟ್ಸ್ ನಲ್ಲಿ ವಿಶೇಷ ಆಫರ್ ಸೌಲಭ್ಯ ಕಲ್ಪಿಸಲಾಗಿದೆ.

ಪ್ರತೀ 1000 ರೂ. ಆಕರ್ಷಕ ಗಿಫ್ಟ್ ಗಳು ಗ್ರಾಹಕರಿಗೆ ದೊರೆಯಲಿದ್ದು, ನವೆಂಬರ್ 15ರ ವರೆಗೆ ಈ ಆಫರ್ ಸೌಲಭ್ಯವಿರಲಿದೆ. ದೀಪಾವಳಿ ಪ್ರಯುಕ್ತ ಹೊಸ‌ ಸ್ಟಾಕ್ ಬಂದಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಿವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಆಫರ್ ಸೌಲಭ್ಯವು ವೇಣೂರಿನ ಗಾರ್ಡನ್ ವ್ಯೂ ಕಾಂಪ್ಲೆಕ್ಸ್ ನಲ್ಲಿರುವ ಮೈಸೂರು ಗಾರ್ಮೆಂಟ್ಸ್ ಹಾಗೂ ಉಜಿರೆಯ ಸಪ್ನಾ ಬಿಲ್ಡಿಂಗ್ ನಲ್ಲಿರುವ ಮೈಸೂರು ಗಾರ್ಮೆಂಟ್ಸ್ ನಲ್ಲೂ ಗ್ರಾಹಕರಿಗೆ ದೊರೆಯಲಿದೆ.

Also Read  ಆರು ತಿಂಗಳ ಕಾಲ ಶಿರಾಡಿ ಘಾಟ್ ಬಂದ್ ಮಾಡುವ ಅಗತ್ಯವಿಲ್ಲ..! ➤ ಮಂಜುನಾಥ್ ಭಂಡಾರಿ

error: Content is protected !!
Scroll to Top