(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 23. ಹತ್ತಿರದ ಬೆಂಗರೆ-ತಣ್ಣೀರು ಬಾವಿಯಲ್ಲಿರುವ ಟ್ರೀ ಪಾರ್ಕ್ ನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತಣ್ಣೀರು ಬಾವಿ ನಿರ್ವಹಣಾ ಸಮಿತಿ ಸಭೆ ಇಂದು (ಜೂ.23) ಸಂಜೆ 4.30ಕ್ಕೆ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ತಣ್ಣೀರು ಬಾವಿ ನಿರ್ವಹಣಾ ಸಮಿತಿ ಸಭೆ
By
News Kadaba Desk
/ June 23, 2023
