(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 28. ವಿಧಾನಮಂಡಲ ಅಧಿವೇಶನಕ್ಕೆ ತೆರಳುವ ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದ್ದರಿಂದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಬೇರೊಬ್ಬರ ಬೈಕ್ ನಲ್ಲಿ ಸಹಸವಾರರಾಗಿ ಸುವರ್ಣ ಸೌಧವನ್ನು ತಲುಪಿದ ಪ್ರಸಂಗ ನಡೆಯಿತು.
Join the Group
Join WhatsApp Group