ವಿಧ್ಯಾರ್ಥಿ ನಾಯಕ ರವೂಫ್ ಶರೀಫ್ ರ ಅಕ್ರಮ ಬಂಧನದ ವಿರುದ್ಧ ಕ್ಯಾಂಪಸ್ ಫ್ರಂಟ್ ವತಿಯಿಂದ ಮಂಗಳೂರಿನ ವಿವಿಧ ಕಡೆಗಳಲ್ಲಿ ಬಿತ್ತಿಪತ್ರ ಪ್ರದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 14. ಕ್ಯಾಂಪಸ್ ಫ್ರಂಟ್ ವಿಶ್ವವಿದ್ಯಾಲಯ ಕಾಲೇಜು ಮಂಗಳೂರು ಘಟಕದ ವತಿಯಿಂದ ಹಾಗೂ ಮಲಾರ್ ಏರಿಯಾ ವತಿಯಿಂದ ವಿಧ್ಯಾರ್ಥಿ ನಾಯಕನ ಒಂದು ವರ್ಷದ ಅಕ್ರಮ ಬಂಧನದ ವಿರುದ್ಧ ಕಾಲೇಜಿನ ಮುಂಭಾಗ ಬಿತ್ತಿ ಪ್ರದರ್ಶನ ನಡೆಸಲಾಯ್ತು.

 

 

 

error: Content is protected !!

Join the Group

Join WhatsApp Group