(ನ್ಯೂಸ್ ಕಡಬ) Newskadaba.com ಸುಳ್ಯ, ಅ. 13. ಕಾಡಾನೆಯ ದಾಳಿ ಮುಂದುವರಿದಿದ್ದು, ಮಂಡೆಕೋಲು ಗ್ರಾಮದ ಮುರೂರು ಕೃಷ್ಣ ಬೆಳ್ಚಪ್ಪಾಡಿ ಮಬವರ ತೋಟಕ್ಕೆ ನುಗ್ಗಿದ ಕಾಡಾನೆಯ ಹಿಂಡೊಂದು ದಾಳಿ ನಡೆಸಿ ಅಪಾರ ಪ್ರಮಾಣದ ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶಮಾಡಿದೆ ಎಂದು ತಿಳಿದು ಬಂದಿದೆ.
ಸುಳ್ಯ: ಕಾಡಾನೆ ದಾಳಿಯಿಂದ ಕೃಷಿ ಹಾನಿ
By
News Kadaba Desk
/ October 13, 2021
