ಸುಳ್ಯ: KSRTC ಬಸ್ ಡಿಪೋದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com  ಸುಳ್ಯ ನ. 01: ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋದಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು. ಹಾಗೂ ಸಿಬ್ಬಂದಿ ಗೋಪಾಲ್ ಈಶ್ವರಡ್ಕ ಅವರ ನಿಸ್ವಾರ್ಥ ಸೇವೆಗಾಗಿ ಹೂ ಗುಚ್ಚ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಘಟನ ವ್ಯವಸ್ಥಾಪಕ ಸುಂದರ್‍ರಾಜ್ ಭದ್ರತಾಧಿಕಾರಿ ಶಿವಕುಮಾರ್, ಲೆಕ್ಕಪತ್ರ ವಿಭಾಗ ಶಿವಾನಂದ, ಸುನಿಲ್ ಗಣೇಶ್ ರಾಮಚಂದ್ರ ಸಂಚಾರ ನಿಯಂತ್ರಕ ಹರೀಶ್ಛಂದ್ರ ಮೇಲಡ್ತಲೆ, ಜಗನ್ನಾಥ, ತಾಂತ್ರಿಕ ಸಿಬ್ಬಂದಿ ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು

Also Read  ತೆಂಗಿನ ಮರ ಬಿದ್ದು ಎರಡು ಮನೆಗಳಿಗೆ ಹಾನಿ

 

 

error: Content is protected !!
Scroll to Top