ಶತ್ರುಪೀಡೆ, ಮಾಟ ಸಮಸ್ಯೆಗೆ ಪರಿಹಾರ. ನೋಡಿ ದಿನ ಭವಿಷ್ಯ

ಶತ್ರು ಪೀಡೆ, ಮಾಂತ್ರಿಕ ಸಮಸ್ಯೆ ನಿಮಗೆ ಕಾಡುತ್ತೀರಬಹುದು. ಇದು ಸಹಿಸುವುದು ಕೂಡ ಕಷ್ಟಕರವಾಗಿರುತ್ತದೆ. ದೈವೋ ದುರ್ಬಲ ಘಾತಕ ಎಂಬ ಮಾತಿನಂತೆ ದುರ್ಬಲರಿಗೆ ಕಷ್ಟಗಳು ಹೆಚ್ಚು. ಇದರಿಂದ ಮುಕ್ತಿ ಹೊಂದಲು ಈ ತಂತ್ರ ಪರಿಹಾರ ಉತ್ತಮ.
ಸರ್ವಸಿದ್ಧಿಕರೀ ದುಷ್ಟಾ ಕ್ಷಧಾರ್ತಾ ಶಿವಭಕ್ಷಿಣಿ!
ವರ್ಗಾತ್ಮಿಕಾ ತ್ರಿಕಾಲಜ್ಞಾ ತ್ರಿವರ್ಗಾ ತ್ರಿದಶಾರ್ಚಿತಾ!!
ದುರ್ಗಾದೇವಿ ನಮೋನಮಃ
ಈ ಮಂತ್ರ ಪ್ರತಿನಿತ್ಯ ಪ್ರಾತಃಕಾಲದಲ್ಲಿ 21 ಬಾರಿ ಜಪಿಸಿ.

ಶ್ರೀ ಮಹಾವಿಷ್ಣು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಕೊಟ್ಟಿರುವ ಕೆಲಸವನ್ನು ಸಮಯದ ಪ್ರಮಾಣದಲ್ಲಿ ಮುಗಿಸಿ ಕೊಡುವುದು ಒಳ್ಳೆಯದು. ಕೆಲಸದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿದೆ ಮತ್ತು ಹೆಚ್ಚುವರಿ ಕೆಲಸಗಳು ಕಡಿಮೆಗೊಳ್ಳಬಹುದು. ಈ ದಿನ ದೈವದ ಮೊರೆ ಹೋಗುವ ಸಾಧ್ಯತೆಗಳು ಕಾಣಬಹುದು. ಮನಸ್ಸಿನ ಗೊಂದಲ ನಿವಾರಿಸಿಕೊಳ್ಳಲು ಆಧ್ಯಾತ್ಮದತ್ತ ನಿಮ್ಮ ಪ್ರಯಾಣ ಸಾಗಲಿದೆ. ಹಣಕಾಸಿನ ವ್ಯವಹಾರಗಳು ಸುಸೂತ್ರವಾಗಿ ನಡೆಯಲಿದ್ದು ಯಾವುದೇ ತೊಂದರೆ ಇರುವುದಿಲ್ಲ. ನಿಮ್ಮ ಗುರಿ ಸಾಧನೆಗೆ ಕೆಲವರು ವಿರೋಧ ವ್ಯಕ್ತಪಡಿಸಬಹುದು ಅಥವಾ ನಿಮ್ಮ ದಾರಿ ತಪ್ಪಿಸಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲಸದಲ್ಲಿನ ಕುಶಲತೆ ಹಾಗೂ ಕೆಲಸದ ಪಟ್ಟುತ್ವ ನಿಮ್ಮ ಅಭಿವೃದ್ಧಿಗೆ ಪೂರಕವಾದ ಮಾರ್ಗಗಳನ್ನು ತೋರಿಸಲಿದೆ. ಕುಟುಂಬಸ್ಥರಲ್ಲಿ ಉದ್ಭವವಾಗಿರುವ ವ್ಯಾಜ್ಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಚಾರಗಳು ಈ ದಿನ ಬೇಡ, ಇದು ನಿಮಗೆ ಮಾರಕವಾಗುವ ಸಾಧ್ಯತೆ ಇದೆ. ಕುಟುಂಬದ ಹಿರಿಯರೊಡನೆ ಪ್ರೇಮದಿಂದ ವರ್ತಿಸುವುದು ಉತ್ತಮ. ಸಭೆ-ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲವು ಯೋಜನೆಗಳು ಆಕರ್ಷವಾಗಿ ಕಂಡರು ಅದರಲ್ಲಿ ಹುಳುಕು ಇರಬಹುದು ಆದಷ್ಟು ಎಚ್ಚರದಿಂದ ಆಯ್ದುಕೊಳ್ಳಿ. ಈ ದಿನ ಕೆಲಸದ ವಿಷಯವಾಗಿ ಪ್ರಯಾಣ ಮಾಡಲಿದ್ದೀರಿ, ಇದು ನಿರೀಕ್ಷಿತ ಲಾಭ ತಂದು ಕೊಡಲಿದೆ. ನಿಮ್ಮ ಆತುರದ ನಿರ್ಣಯಗಳಿಂದ ಸಮಸ್ಯೆಗಳು ಮೈಮೇಲೆ ತೆಗೆದುಕೊಳ್ಳಬಹುದು ಆದಷ್ಟು ಎಚ್ಚರದಿಂದಿರಿ. ಗುರುಹಿರಿಯರ ಆಶೀರ್ವಾದ ನಿಮ್ಮ ಎಲ್ಲಾ ಕಾರ್ಯಗಳಿಗೆ ಸಕಾರಾತ್ಮಕ ಫಲಿತಾಂಶ ನೀಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಸಂಕೋಚದ ಮನಸ್ಥಿತಿಯನ್ನು ತೆಗೆದುಹಾಕಿ. ಬೇರೆಯವರ ಒತ್ತಡಗಳಿಗೆ ಮಣಿಯುವುದು ಸಮಂಜಸವಲ್ಲ. ನಿಮ್ಮ ಆತ್ಮ ಮತ್ತು ಬುದ್ಧಿ ಸ್ಥಿರತೆಯಲ್ಲಿಟ್ಟು ಮುನ್ನಡೆಯಿರಿ. ಆತ್ಮೀಯರು ನಿಮ್ಮ ವಿರುದ್ಧ ವರ್ತನೆ ತೋರಬಹುದು ನಿಮ್ಮ ಕೆಲವು ಯೋಜನೆಗಳಿಗೆ ಅಪಪ್ರಚಾರ ಮಾಡಬಹುದು. ಅಭಿವೃದ್ಧಿಗೆ ಮಾರಕವಾಗುವ ಅಂಶಗಳನ್ನು ಆದಷ್ಟು ತೆಗೆದುಹಾಕಿ. ದೈವಕೃಪೆಯಿಂದ ನಿಮ್ಮ ನಿರೀಕ್ಷಿತ ಕಾರ್ಯಗಳು ಸಂಪೂರ್ಣ ಯಶಸ್ಸಿನತ್ತ ಸಾಗಲಿದೆ. ನಿಮ್ಮ ಅಭಿವೃದ್ಧಿಯ ಮೂಲಕ ಜನರ ಹೀಯಾಳಿಕೆಯ ಮಾತುಗಳಿಗೆ ಉತ್ತರ ನೀಡಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿದೆ ಹಠಬಿಡದೆ ನಿಮ್ಮ ಸಾಧನೆ ಮುಂದುವರಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಹೊಸತನದ ವಿಚಾರಗಳಿಂದ ಉತ್ತಮ ಕಾರ್ಯಗಳನ್ನು ರೂಪಿಸುತ್ತೀರಿ. ಬಿಡುವಿಲ್ಲದ ಕೆಲಸಗಳಿಂದ ಆರೋಗ್ಯದಲ್ಲಿ ಏರುಪೇರಾಗಬಹುದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯಕ. ಹಿರಿಯರು ನಿಮ್ಮೊಡನೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಕಾಣಬಹುದು. ಸಿಕ್ಕಿರುವ ಯೋಜನೆಗಳನ್ನು ಪಡೆಯಲು ಮುಂದಾಗಿ. ನಿಮ್ಮ ವ್ಯವಹಾರ ಅಥವಾ ಉದ್ಯಮದಲ್ಲಿ ತಾಂತ್ರಿಕ ವಿಷಯವನ್ನು ಬಳಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ವ್ಯವಹಾರಗಳು ಉತ್ತಮ ರೀತಿಯಾಗಿದ್ದು ನಿರೀಕ್ಷಿತ ಲಾಭ ತರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹೊರಗಿನ ತಿನಿಸುಗಳು ಅಥವಾ ಆರೋಗ್ಯಕ್ಕೆ ಮಾರಕವಾಗುವ ಪದಾರ್ಥಗಳನ್ನು ಆದಷ್ಟು ದೂರವಿಡಿ. ಸಂಗಾತಿಯು ಪ್ರೀತಿಯಿಂದ ಬರುವರು ಆದರೆ ನಿಮ್ಮಲ್ಲಿರುವ ಅಲಕ್ಷ ಭಾವನೆಯನ್ನು ತೆಗೆದುಹಾಕಿ ಸಣ್ಣ ವಿಷಯವನ್ನು ವಾಗ್ವಾದ ಸ್ವರೂಪಕ್ಕೆ ತೆಗೆದುಕೊಂಡು ಹೋಗುವುದು ಸರಿಯಲ್ಲ. ಈ ದಿನ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ನಿರೀಕ್ಷಿತ ಕಾರ್ಯಗಳು ಕೊನೆಯ ಹಂತದಲ್ಲಿ ಬದಲಾಗುವ ಸಾಧ್ಯತೆಗಳು ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಋಣಾತ್ಮಕ ಚಿಂತನೆಗಳಿಂದ ನಿಮ್ಮನ್ನು ನೀವು ಕಾಯ್ದುಕೊಳ್ಳಿ. ಮನಸ್ಸಿನ ದೃಢ ವಿಶ್ವಾಸದಿಂದ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಶುಭಕಾರ್ಯದ ಲಕ್ಷಣಗಳು ಕುಟುಂಬದಲ್ಲಿ ಕಂಡುಬರುವುದು. ಆರ್ಥಿಕಸ್ಥಿತಿ ಉತ್ತಮಪಡಿಸಿಕೊಳ್ಳಲು ಕುಟುಂಬದವರ ನೆರವು ಅಗತ್ಯವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಡದಿಯ ಮಾತುಗಳು ಸಮಾಧಾನದಿಂದ ಆಲಿಸಿ, ಹಾಸ್ಯ ಗಳಿಂದ ಅವರನ್ನು ರಂಜಿಸಿ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ನಿಮ್ಮ ಆಲಸ್ಯತನ ಕ್ರಮೇಣ ಕಡಿಮೆಯಾಗಿ ಚೈತನ್ಯ ಹೆಚ್ಚಲಿದೆ. ವ್ಯವಹಾರದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿದೆ. ಯಶಸ್ಸಿನ ಗರಿಮೆ ನಿಮಗೆ ಸಿಗುವ ಅವಕಾಶಗಳು ಕಂಡುಬರುತ್ತದೆ. ನೌಕರಿಯ ವಿಷಯದಲ್ಲಿ ಪ್ರಗತಿದಾಯಕ ಭರವಸೆಯು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಿದ್ಧತೆ ಕಾಣಬಹುದು. ಸದಾ ಬೇಸರ ಸಿಡುಕಿ ನಿಂದ ವರ್ತಿಸುವುದು ಬೇಡ. ಸಣ್ಣ ವಿಷಯಗಳ ಬಗ್ಗೆ ಹೆಚ್ಚು ಮನಸ್ತಾಪ ಮಾಡಿಕೊಳ್ಳುವುದು ಸರಿ ಕಾಣುವುದಿಲ್ಲ. ಸಂತಸದ ಕ್ಷಣವನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಉದ್ಯೋಗದಲ್ಲಿ ಸ್ನೇಹಿತರ ಕುಟುಂಬಸ್ಥರ ಸಹಾಯ ಪಡೆಯುವುದು ಒಳ್ಳೆಯದು. ಹೂಡಿಕೆಗಳಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಂಬಿಕಸ್ಥ ಜನಗಳಿಂದ ದ್ರೋಹ ವಾಗುವ ಸಾಧ್ಯತೆ ಇದೆ ಎಚ್ಚರಿಕೆಯಿರಲಿ. ಆರ್ಥಿಕ ವ್ಯವಹಾರವನ್ನು ಇನ್ನೂ ಉತ್ತಮ ರೀತಿಯಲ್ಲಿ ಸಾಗಲು ಅನುವು ಮಾಡಿ. ವಿನಾಕಾರಣ ನಿಮ್ಮ ಮನಸ್ಸಿನಲ್ಲಿ ಮೂಡುವ ಅನುಮಾನಗಳನ್ನು ತೆಗೆದುಹಾಕಿ. ಬರುವ ಆರ್ಥಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿ. ಅನ್ಯರ ಪಂಚಾಯಿತಿ, ರಾಜಿ ಸಂಧಾನಗಳಲ್ಲಿ ಮಧ್ಯಸ್ಥಿಕೆ ವಹಿಸಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕುಟುಂಬಸ್ಥರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಕ್ರೀಡಾಭಿಮಾನಿಗಳಿಗೆ ಉತ್ತಮವಾದ ದಿನ ಕಾಣಬಹುದು. ವ್ಯವಹಾರಸ್ಥರಿಗೆ ತಾಂತ್ರಿಕ ಪಟುಗಳಿಗೆ ಸಾಧನೆಯ ಪರ್ವ ಕಂಡುಬರುತ್ತದೆ. ಕುಟುಂಬಸ್ಥರ ಕೆಲವು ವಿಷಯಗಳಲ್ಲಿ ಖರ್ಚಿನ ಬಾಬ್ತು ಹೆಚ್ಚಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆದಷ್ಟು ನೀವು ಅನುಪಯುಕ್ತ ಬೇಡಿಕೆಗಳನ್ನು ತಿರಸ್ಕಾರ ಮಾಡುವುದು ಒಳ್ಳೆಯದು. ಹಣಗಳಿಕೆ ಮಾಡುವುದಷ್ಟೇ ಅಲ್ಲ ಅದನ್ನು ಸೂಕ್ತ ವಿಷಯಗಳಿಗೆ ಹೂಡಿಕೆ ಮಾಡುವುದು ಮತ್ತು ಉಳಿತಾಯಕ್ಕೆ ಬೆಂಬಲಿಸುವುದು ಭವಿಷ್ಯತ್ತಿನ ದಾರಿ ಸುಸ್ಥಿತಿಯಲ್ಲಿರುತ್ತದೆ ಎಂಬುದನ್ನು ನೆನಪಿಡಿ. ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ನಿಮಗೆ ಸಿಗಲಿದೆ. ಆರ್ಥಿಕವಾಗಿ ಬೆಳವಣಿಗೆ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group