ಮುಡಾ ಹಗರಣ- ತೀರ್ಪು ಕಾಯ್ದಿರಿಸಿದ ಹೈಕೋರ್ಟ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 13. ಮುಡಾ ಹಗರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರ ನಿರ್ಧಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಗುರುವಾರದಂದು ವಿಚಾರಣೆ ನಡೆಸಿತ್ತು. ವಾದಮಂಡನೆ ಮುಕ್ತಾಯವಾಗಿದ್ದು, ತೀರ್ಪನ್ನು ಕಾಯ್ದಿರಿಸಿರುವುದಾಗಿ ತಿಳಿದುಬಂದಿದೆ.  ಈ ಹಿನ್ನೆಲೆ ಹೈಕೋರ್ಟ್‌ ಏನು ತೀರ್ಪು ಕೊಡುತ್ತೆ ಎಂದು ಕೂತೂಹಲ ಮೂಡಿಸಿದೆ.

Also Read  ಮಂಗಳೂರು: ನಿಲ್ಲಿಸಿದ್ದ ತ್ಯಾಜ್ಯ ವಿಲೇವಾರಿಯ ಲಾರಿ ಹಠಾತ್ ಚಲಿಸಿ ಬೈಕ್, ಕಾರು ಹಾಗೂ ಟೆಂಪೋಗೆ ಢಿಕ್ಕಿ

 

error: Content is protected !!
Scroll to Top