ಸುಳ್ಯ ತಾಲೂಕಿನ 25 ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷತೆಗೆ ಮೀಸಲಾತಿ ಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 17. ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಸುಳ್ಯ ತಾಲೂಕಿನ
ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಗೊಳಿಸಲಾಗಿದ್ದು, ತಾಲೂಕಿನ 25 ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿಯು ಶನಿವಾರದಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಮೀಸಲಾತಿ ಈ ರೀತಿ ಇದೆ.
ಕೊಡಿಯಾಲ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ: ಸಾಮಾನ್ಯ.
ಬಾಳಿಲ: ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ
ಬೆಳ್ಳಾರೆ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‌ಸಿ ಮಹಿಳೆ,
ಪೆರುವಾಜೆ: ಸಾಮಾನ್ಯ, ಉಪಾಧ್ಯಕ್ಷ: ಹಿಂದುಳಿದ ವರ್ಗ ಎ ಮಹಿಳೆ,
ಕಳಂಜ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಹಿಂದುಳಿದ ವರ್ಗ ಎ ಮಹಿಳೆ,
ಅಮರಮುಡ್ನೂರು: ಅಧ್ಯಕ್ಷ: ಎಸ್‌ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ,
ಐವರ್ನಾಡು: ಅಧ್ಯಕ್ಷ- ಹಿಂದುಳಿದ ವರ್ಗ ಎ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ
ಕನಕಮಜಲು: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷತೆ: ಸಾಮಾನ್ಯ.
ಜಾಲ್ಸೂರು: ಅಧ್ಯಕ್ಷತೆ: ಹಿಂದುಳಿದ ವರ್ಗ ಎ ಮಹಿಳೆ, ಉಪಾಧ್ಯಕ್ಷತೆ:ಹಿಂದುಳಿದ ವರ್ಗ ಬಿ ಮಹಿಳೆ.
ಮಂಡೆಕೋಲು: ಅಧ್ಯಕ್ಷತೆ-ಎಸ್‌ಸಿ, ಉಪಾಧ್ಯಕ್ಷತೆ: ಸಾಮಾನ್ಯ ಮಹಿಳೆ,
ಅಜ್ಜಾವರ: ಅಧ್ಯಕ್ಷತೆ: ಎಸ್‌ಸಿ ಮಹಿಳೆ, ಉಪಾಧ್ಯಕ್ಷತೆ: ಹಿಂದುಳಿದ ವರ್ಗ ಎ,
ಆಲೆಟ್ಟಿ: ಹಿಂದುಳಿದ ವರ್ಗ ಎ.ಮಹಿಳೆ, ಉಪಾಧ್ಯಕ್ಷತೆ: ಸಾಮಾನ್ಯ ಮಹಿಳೆ.
ಉಬರಡ್ಕ ಮಿತ್ತೂರು: ಅಧ್ಯಕ್ಷತೆ- ಹಿಂದುಳಿದ ವರ್ಗ ಎ, ಉಪಾಧ್ಯಕ್ಷತೆ: ಎಸ್‌ಟಿ ಮಹಿಳೆ,
ಅರಂತೋಡು: ಅಧ್ಯಕ್ಷತೆ-ಸಾಮಾನ್ಯ, ಉಪಾಧ್ಯಕ್ಷತೆ: ಹಿಂದುಳಿದ ವರ್ಗ ಎ ಮಹಿಳೆ,
ಸಂಪಾಜೆ: ಅಧ್ಯಕ್ಷತೆ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷತೆ: ಹಿಂದುಳಿದ ವರ್ಗ ಎ,
ಮಡಪ್ಪಾಡಿ: ಅಧ್ಯಕ್ಷತೆ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷತೆ: ಎಸ್‌ಟಿ.

ಮರ್ಕಂಜ: ಅಧ್ಯಕ್ಷತೆ-ಎಸ್‌ಟಿ, ಉಪಾಧ್ಯಕ್ಷತೆ- ಸಾಮಾನ್ಯ ಮಹಿಳೆ,
ನೆಲ್ಲೂರು ಕೆಮ್ರಾಜೆ: ಅಧ್ಯಕ್ಷತೆ-ಸಾಮಾನ್ಯ, ಉಪಾಧ್ಯಕ್ಷತೆ- ಸಾಮಾನ್ಯ ಮಹಿಳೆ,
ದೇವಚಳ್ಳ: ಅಧ್ಯಕ್ಷತೆ- ಹಿಂದುಳಿದ ವರ್ಗ ಎ, ಉಪಾಧ್ಯಕ್ಷತೆ- ಸಾಮಾನ್ಯ ಮಹಿಳೆ.
ಗುತ್ತಿಗಾರು: ಅಧ್ಯಕ್ಷತೆ- ಹಿಂದುಳಿದ ವರ್ಗ ಬಿ ಮಹಿಳೆ, ಉಪಾಧ್ಯಕ್ಷತೆ-ಎಸ್‌ಸಿ
ಹರಿಹರ ಪಲ್ಲತ್ತಡ್ಕ: ಅಧ್ಯಕ್ಷತೆ- ಸಾಮಾನ್ಯ, ಉಪಾಧ್ಯಕ್ಷತೆ-ಸಾಮಾನ್ಯ.
ಕೊಲ್ಲಮೊಗ್ರ: ಅಧ್ಯಕ್ಷತೆ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷತೆ-ಸಾಮಾನ್ಯ.
ಐವತ್ತೊಕ್ಲು(ಪಂಜ)- ಅಧ್ಯಕ್ಷತೆ- ಎಸ್‌ಟಿ ಮಹಿಳೆ, ಉಪಾಧ್ಯಕ್ಷತೆ- ಹಿಂದುಳಿದ ಎ.
ಕಲ್ಮಡ್ಕ: ಅಧ್ಯಕ್ಷತೆ-ಸಾಮಾನ್ಯ, ಉಪಾಧ್ಯಕ್ಷತೆ- ಸಾಮಾನ್ಯ ಮಹಿಳೆ.
ಮುರುಳ್ಯ: ಅಧ್ಯಕ್ಷತೆ- ಹಿಂದುಳಿದ ವರ್ಗ ಎ, ಉಪಾಧ್ಯಕ್ಷತೆ- ಎಸ್‌ಸಿ ಮಹಿಳೆ.
ಈ ಆಯ್ಕೆ ಪ್ರಕ್ರಿಯೆಯನ್ನು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಹೆಚ್.ಕೆ. ಕೃಷ್ಣಮೂರ್ತಿ ನಡೆಸಿಕೊಟ್ಟರು. ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ, ಕಡಬ ತಹಶೀಲ್ದಾರ್ ರಮೇಶ್ ಬಾಬು, ಸುಳ್ಯ ತಾ.ಪಂ. ಇಒ ಭವಾನಿಶಂಕರ್ ಎನ್, ಕಡಬ ತಾ.ಪಂ. ಇಒ ನವೀನ್ ಕುಮಾರ್, ಜಿಲ್ಲಾಧಿಕಾರಿ ಕಛೇರಿಯ ಚುನಾವಣಾಧಿಕಾರಿಗಳು ಭಾಗವಹಿಸಿದ್ದರು.

Also Read  ಕಾಡಾನೆ ದಾಳಿಗೆ ಸಾಕಾನೆ "ರಾಜೇಂದ್ರ" ಸಾವು.!

error: Content is protected !!
Scroll to Top