ಮಾದಕ ದ್ರವ್ಯ ಸೇವನೆ ಆರೋಪ ➤ ಮೂವರು ಅಂದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 07. ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಾದಕ ದ್ರವ್ಯ ಸೇವಿಸುತ್ತಿದ್ದ ಮೂವರನ್ನು ಬಂಧಿಸಿದ ಘಟನೆ ವರದಿಯಾಗಿದೆ‌.

ಬಂಧಿತರನ್ನು ಪ್ರೀತಿನಗರದ ಶ್ರವಣೆ ಕೆ ಶೆಟ್ಟಿ, ಕುದ್ರೋಳಿ ಕಂಡತ್ ಪಳ್ಳಿಯ ಮುಹಮ್ಮದ್ ಇಸ್ಮಾಯಿಲ್ ಹಾಗೂ ಕುದ್ರೋಳಿ ಕರ್ಬಲಾ ರಸ್ತೆಯ ಮುಹಮ್ಮದ್ ಸಮದ್ ಎಂದು ಗುರುತಿಸಲಾಗಿದೆ.

error: Content is protected !!

Join the Group

Join WhatsApp Group