ಮಂಗಳೂರು: ಸೈನಿಕ ಎಂದು ನಂಬಿಸಿ ವ್ಯಕ್ತಿಗೆ ಹಣ ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.17. ಯೋಧ ಎಂದು ಹೇಳಿ ಬಾಡಿಗೆಗೆ ಫ್ಲ್ಯಾಟ್ ಪಡೆಯುವುದಾಗಿ‌‌ ನಂಬಿಸಿ ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವ್ಯಕ್ತಿಯೋರ್ವರು ಬೆಂಗಳೂರಿನಲ್ಲಿ ಬಾಡಿಗೆಗೆ ಫ್ಲ್ಯಾಟ್ ಇರುವ ಬಗ್ಗೆ ವೆಬ್ ಸೈಟ್ ಒಂದರಲ್ಲಿ ಜಾಹೀರಾತು ನೀಡಿದ್ದರು.

ಅದನ್ನು ಗಮನಿಸಿದ ವ್ಯಕ್ತಿಯೋರ್ವ ತನ್ನನ್ನು ಸೈನಿಕ ದೀಪಕ್ ಪವಾರ್ ಎಂದು ಹೇಳಿ ಬೆಂಗಳೂರಿಗೆ ವರ್ಗಾವಣೆಯಾಗಿರುವುದಾಗಿ ತಿಳಿಸಿ ಫ್ಲ್ಯಾಟ್ ಖರೀದಿಸುತ್ತೇನೆ ಎಂದು ಹೇಳಿಕೊಂಡಿದ್ದಾನೆ.

Also Read  ಕಡಬದ SES ಫ್ರೂಟ್ಸ್ & ವೆಜಿಟಬಲ್ಸ್ ನಲ್ಲಿ ಭರ್ಜರಿ 'ಫ್ರೂಟ್ಸ್ ಮೇಳ' ➤ 100 ರೂ.ಗೆ 5 ಕಲ್ಲಂಗಡಿ, ದಾಳಿಂಬೆ ಕೆಜಿಗೆ 40 ರೂ.

 

error: Content is protected !!
Scroll to Top