ಬೆಳ್ಳಾರೆ ಠಾಣಾ ಕ್ರೈಂ ಎಸ್ಐ ಆಗಿ ಶಿವಪ್ರಸಾದ್ ಎಸ್.ಆರ್ ಕರ್ತವ್ಯಕ್ಕೆ ಹಾಜರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮಾ. 10. ಬೆಳ್ಳಾರೆ ಠಾಣಾ ಕ್ರೈಂ ಎಸ್ಐ ಆಗಿ ಮುರುಡೇಶ್ವರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ಎಸ್.ಆರ್ ನಿಯೋಜನೆಗೊಂಡಿದ್ದಾರೆ. ಯಲ್ಲಾಪುರ ಹಾಗೂ ಮುರುಡೇಶ್ವರ ಠಾಣೆಯಲ್ಲಿ ಸಲ್ಲಿಸಿರುವ ಇವರು ಮೂಲತಃ ದಾವಣಗೆರೆಯವರು. ಬೆಳ್ಳಾರೆ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

error: Content is protected !!

Join the Group

Join WhatsApp Group