ಯಶಸ್ವಿನಿ ಕಾರ್ಡ್ ಸಿಗದೆ ಪರದಾಟ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.03. ರಾಜ್ಯದಲ್ಲಿ ಸಹಕಾರಿಗಳಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ಒದಗಿಸುವ ‘ಯಶಸ್ವಿನಿ’ ಯೋಜನೆಯಡಿ ಫಲಾನುಭವಿಗಳಿಗೆ ಯೂನಿಕ್ ಐಡಿ ಒಳಗೊಂಡ ಕಾರ್ಡ್​ಗಳನ್ನು ವಿತರಿಸದ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಪರದಾಡಬೇಕಾದ ಸ್ಥಿತಿ ನಿರ್ವಣವಾಗಿದೆ.

ರಾಷ್ಟ್ರದಲ್ಲೇ ವಿನೂತನ ರೀತಿಯ ಯೋಜನೆ ಎಂಬುದಾಗಿ ಖ್ಯಾತಿ ಪಡೆದಿರುವ ಯಶಸ್ವಿನಿ ಆರಂಭಗೊಂಡು ನಾಲ್ಕು ತಿಂಗಳೇ ಕಳೆದಿದ್ದರೂ, ಈವರೆಗೆ ಬಹುತೇಕ ಫಲಾನುಭವಿಗಳಿಗೆ ಕಾರ್ಡ್​ಗಳೇ ವಿತರಣೆಯಾಗಿಲ್ಲ.

 

error: Content is protected !!
Scroll to Top