ಈ ತಂತ್ರ ಮಾಡಿ ನೋಡಿ ನಿಮ್ಮ ಕೋರಿಕೆ ಏನೇ ಇದ್ದರು ಪರಿಹಾರ ಅನ್ನೋದು ಸಿಕ್ಕೆ ಸಿಗುತ್ತೆ

ಓಂ ಶ್ರೀ ಧನಲಕ್ಷ್ಮಿ ಜ್ಯೋತಿಷ್ಯ ಕೇಂದ್ರ
ದೈವಜ್ಞ ಪಂಡಿತ್ : ರಾಮನಾಥ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9380973370
. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9380973370

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗಬೇಕೆಂದರೆ ಒಣಮೆಣಸಿನಿಂದ ಉಪಾಯಗಳನ್ನ ಮಾಡಿಕೊಳ್ಳಬಹುದು. ಒಣ ಮೆಣಸುಗಳನ್ನು ಮಾಟ ಮಂತ್ರಗಳಲ್ಲಿ ಬಳಸಲಾಗುತ್ತದೆ. ಮಾಟ ಮಂತ್ರ ತಂತ್ರಗಳನ್ನ ದೂರ ಮಾಡಿಕೊಳ್ಳಲು ಕೂಡ ಒಣ ಮೆಣಸು ತುಂಬಾ ಉಪಯುಕ್ತ. ಒಣಮೆಣಸಿನಲ್ಲಿ ದೈವಿಕ ಶಕ್ತಿ ಹೆಚ್ಚಾಗಿರುತ್ತದೆ. ಒಣ ಮೆಣಸಿನ ಕಾಯಿಯಿಂದ ಸಾಕಷ್ಟು ರೀತಿಯ ಪ್ರಯೋಗಗಳನ್ನು ಮಾಡಬಹುದಾಗಿದೆ. ಗುರೂಜಿ ಸಲಹೆ ಪಡೆಯಲು ಕರೆ ಮಾಡಿ 9380973370
ಸ್ನೇಹಿತರೆ, ಐದು ಒಣ ಮೆಣಸಿನಕಾಯಿಯನ್ನ ತೆಗೆದು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ಮೂರು ಬಾರಿ ನಿಮಗೆ ಸುತ್ತಿಸಿಕೊಳ್ಳಬೇಕು. ಈ ರೀತಿ ಮಾಡಿದ ನಂತರ ನಿಮಗಿರುವ ಕಷ್ಟಗಳ ಬಗ್ಗೆ ಹೇಳಿಕೊಳ್ಳಬೇಕು. ಮನೆಯಲ್ಲಿ ಮಾಟ ಮಂತ್ರಗಳು ಇದ್ದರೂ ಕೂಡ ಅದನ್ನ ಕೂಡ ಹೇಳಿಕೊಳ್ಳಬೇಕು. ನೀವು ಹಣ ಇಡುವ ಜಾಗದಲ್ಲಿ ಈ ಗಂಟನ್ನ ಸಹ ಇಡಬಹುದಾಗಿರುತ್ತದೆ.ಇದನ್ನು ತಿಂಗಳಿಗೆ ಒಮ್ಮೆಯಾದರೂ ಮಾಡುತ್ತಲೇ ಇರಬೇಕು. ಇದರಿಂದ ನಿಮಗೆ ಫಲಿತಾಂಶ ದೊರೆಯುವುದೇ ಇದ್ದಾಗ ತಿಂಗಳಿಗೆ ಒಮ್ಮೆಯಾದರೂ ಮಾಡುತ್ತಾ ಇರಬೇಕು. ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಕಾಡುತ್ತಾ ಇದ್ದರೆ ಏಳು ಒಣ ಮೆಣಸಿನ ತೆಗೆದುಕೊಂಡು ಅದನ್ನು ನೀವು ಮಲಗುವ ಬೆಡ್ ನ ಕೆಳಗೆ ಇಡಬೇಕು.
ಗುರೂಜಿ ಸಲಹೆ ಪಡೆಯಲು ಕರೆ ಮಾಡಿ 9380973370
ಸ್ನೇಹಿತರೆ, ಈ ರೀತಿ ಇಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ. ನಿಮ್ಮ ಮನೆಯಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದ್ದರೆ. ಆರ್ಥಿಕ ಪರಿಸ್ಥಿತಿಯಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ದರೆ, ನಿಮಗೆ ಬರಬೇಕಾದ ಹಣ ಬರುತ್ತಿಲ್ಲ ಎನ್ನುವ ಸಂದರ್ಭದಲ್ಲಿ, ಸಾಕಷ್ಟು ರೀತಿಯ ಸಮಸ್ಯೆಗಳು ನಿಮ್ಮನ್ನ ಕಾಡುತ್ತಿದ್ದರೆ, 21 ಒಣಮೆಣಸನ್ನ ತೆಗೆದುಕೊಳ್ಳಬೇಕು,ಒಂದು ಚಿಕ್ಕ ಲೋಟದಲ್ಲಿ ನೀರನ್ನು ಹಾಕಿ ಒಣ ಮೆಣಸಿನಲ್ಲಿರುವ ಬೀಜಗಳನ್ನು ಆ ನೀರಿಗೆ ಹಾಕಬೇಕು. ಆ ನೀರಿನಲ್ಲಿ ಹಾಕಿದ ನಂತರ ಅದನ್ನು ಮೂರು ಬಾರಿ ನಿಮಗೆ ಸುತ್ತುವರಿದುಕೊಳ್ಳಬೇಕು. ಇದನ್ನು ರೋಡಿನ ಮಧ್ಯ ಚೆಲ್ಲಬೇಕು. ಈ ರೀತಿ ಮಾಡುವುದರಿಂದ ನಿಮಗಿರುವ ಸಮಸ್ಯೆಗಳು ದೂರವಾಗುತ್ತದೆ. ಯಾವುದೇ ಕೆಲಸ ಕಾರ್ಯ ಮಾಡಲು  ಸಾಧ್ಯವಿಲ್ಲ ಎನ್ನುವ ಸಂದರ್ಭದಲ್ಲಿ ಕೂಡ ಈ ರೀತಿ ಮಾಡಿದರೆ ಆ ಕೆಲಸ ಕಾರ್ಯಗಳಾಗಿರಬಹುದು ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ನಿಮಗಿರುವ ಹಣಕಾಸಿನ ಸಮಸ್ಯೆಗಳು ಕೂಡ ಈ ಒಣಮೆಣಸಿನಿಂದ ಸಂಪೂರ್ಣವಾಗಿ ದೂರವಾಗಲು ಸಾಧ್ಯವಾಗುತ್ತದೆ. ಸರ್ವ ಸಮಸ್ಯೆಗಳು ಕೂಡ ಒಣಮೆಣಸಿನಕಾಯಿ ಪಡೆದುಕೊಳ್ಳಬಹುದು. ಒಣಮೆಣಸಿನಿಂದ ನಿಮಗಿರುವ ಸಮಸ್ಯೆಗಳು ದೂರವಾಗುತ್ತದೆ. ಜೀವನದಲ್ಲಿ ಸಂತೋಷ ನೆಮ್ಮದಿ ಎಂಬುದು ನೆಲೆಸಿರುತ್ತದೆ.

ಓಂ ಶ್ರೀ ಧನಲಕ್ಷ್ಮಿ ಜ್ಯೋತಿಷ್ಯ ಕೇಂದ್ರ
ದೈವಜ್ಞ ಪಂಡಿತ್ : ರಾಮನಾಥ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9380973370
. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9380973370

error: Content is protected !!

Join the Group

Join WhatsApp Group