ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರವಾದ ಮೈಸೂರಿನ ಕಲಾವಿದ

(ನ್ಯೂಸ್ ಕಡಬ)newskadaba.com ಮೈಸೂರು,ಫೆ.08. ಕನ್ನಡ ಕಲಿಯುವ ಪುಟಾಣಿಗಳ ಅನುಕೂಲಕ್ಕಾಗಿ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಅವರು ಕನ್ನಡ ವರ್ಣಮಾಲೆಗಳ ಪ್ರತಿ ಅಕ್ಷರಕ್ಕೆ ಹೊಂದಿಕೆಯಾಗುವ ಚಿತ್ರಗಳನ್ನು ರಚಿಸಿರುವ ವಿಶೇಷ ಕಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಕಿರಣ್‌ ಕುಮಾರ್‌ ಎಂಬುವವರು ಹಂಚಿಕೊಂಡಿದ್ದ ಟ್ವೀಚ್‌ಗೆ ರೀ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ”ಭಾಷೆ ಕಲಿಸಲು ಇದೊಂದು ಸೃಜನಶೀಲ ಮಾರ್ಗ. ಕನ್ನಡ ಸುಂದರವಾದ ಭಾಷೆ” ಎಂದು ಬಣ್ಣಿಸಿದ್ದಾರೆ  ಎಂದು ವರದಿ ತಿಳಿಸಿದೆ.

error: Content is protected !!

Join the Group

Join WhatsApp Group