ಮಾಜಿ ಕಾರ್ಪೋರೇಟರ್ ವಾಗೀಶ್ ಹೃದಯಾಘಾತದಿಂದ ನಿಧನ..

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 29.  ಮಾಜಿ ಕಾರ್ಪೋರೇಟರ್ ವಾಗೀಶ್​​​ ಮನೆಯಲ್ಲಿರುವಾಗಲೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

 

ವಾಗೀಶ್ ಮಾರುತಿ ಮಂದಿರ ವಾರ್ಡ್​​ನ ಮಾಜಿ ಕಾರ್ಪೋರೇಟರ್​ ಆಗಿದ್ದರು. 2015ರಲ್ಲಿ ಮಾರುತಿ ಮಂದಿರದಿಂದ ಪಾಲಿಕೆಗೆ ಆಯ್ಕೆಯಾಗಿದ್ದರು. ವಾಗೀಶ್ ಕುಟುಂಬ ಶೋಕಸಾಗರದಲ್ಲಿ ಮುಳಗಿದ್ದಾರೆ. ವಾಗೀಶ್ರವರ ಬೆಂಬಲಿಗರ ಹಾಗೂ ಕಾರ್ಯಕರ್ತರ ಆಕ್ರಂದನ ಮುಗಿಲು ಮುಟ್ಟಿದೆ ಎನ್ನಲಾಗಿದೆ.

error: Content is protected !!

Join the Group

Join WhatsApp Group