ಟ್ರಾಫಿಕ್ ಜಾಮ್ ➤ ಸುವರ್ಣಸೌಧಕ್ಕೆ ಬೈಕ್ ನಲ್ಲಿ ತೆರಳಿದ ಸಚಿವ ಮುರುಗೇಶ್ ನಿರಾಣಿ

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 28. ವಿಧಾನಮಂಡಲ ಅಧಿವೇಶನಕ್ಕೆ ತೆರಳುವ ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದ್ದರಿಂದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಬೇರೊಬ್ಬರ ಬೈಕ್ ನಲ್ಲಿ ಸಹಸವಾರರಾಗಿ ಸುವರ್ಣ ಸೌಧವನ್ನು ತಲುಪಿದ ಪ್ರಸಂಗ ನಡೆಯಿತು.

error: Content is protected !!

Join the Group

Join WhatsApp Group