ಸರ ದೋಚಿ ಪರಾರಿಯಾದ ಖರ್ತನಾಕ್ ಕಳ್ಳ!

(ನ್ಯೂಸ್‌ ಕಡಬ) newskadaba.com ಗಾಜಿಯಾಬಾದ್, ಡಿ. 13. ಹಾಡುಹಗಲೇ ಗನ್ ಪಾಯಿಂಟ್ ನಲ್ಲಿ ಮಹಿಳೆಯೊಬ್ಬರ ಸರ ದೋಚಿ ದುಷ್ಕರ್ಮಿ ಪರಾರಿಯಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನ ಗೋಕುಲ್ ದಾಮ್ ನಲ್ಲಿ ನಡೆದಿದೆ.

ಮಾಸ್ಕ್ ಧರಿಸಿ ಬಂದ ದುಷ್ಕರ್ಮಿಯೋರ್ವ ಗನ್ ಪಾಯಿಂಟ್ ನಲ್ಲಿ ಮಹಿಳೆಯನ್ನು ಬೆದರಿಸಿ ಸರವನ್ನು ಕಿತ್ತುಕೊಂಡಿದ್ದು, ದರೋಡೆಯ ದೃಶ್ಯವು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

error: Content is protected !!
Scroll to Top