ಕಲ್ಲುಗುಂಡಿ: ಬೆಂಕಿಗಾಹುತಿಯಾದ ಮಳಿಗೆಗೆ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಭೇಟಿ

(ನ್ಯೂಸ್ ಕಡಬ) newdkadaba.com ಕಲ್ಲುಗುಂಡಿ, ಜು. 22. ಇತ್ತೀಚಿಗೆ ಬೆಂಕಿಗಾಹುತಿಯಾದ ಕಲ್ಲುಗುಂಡಿ ಕೂಲಿಶೆಡ್ ಬಳಿಯ ಲಿಗೋರಿ ಡಿಸೋಜ ಅವರ ಟೈರ್ ಅಂಗಡಿಗೆ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಭೇಟಿ ನೀಡಿ ವೀಕ್ಷಿಸಿದರು.

 

ಸಂಪಾಜೆ ಗ್ರಾಮ ಸಮಿತಿ SDPI ಕಾರ್ಯದರ್ಶಿ ಷರೀಫ್ ಶೆಟ್ಟಿಯಡ್ಕ, ಕಡೆಪಾಲ ಬೂತ್ ಸಮಿತಿ ಅಧ್ಯಕ್ಷ ಸಾಜಿದ್ ಐ ಜಿ, ಪಿ ಎಫ್ಐ ಡಿವಿಷನ್ ಪ್ರೆಸಿಡೆಂಟ್ ಹಮೀದ್ ಬಿಳಿಯಾರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!
Scroll to Top